ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಗುರುವಾರ, ಅಕ್ಟೋಬರ್ 9, 2025

Salary account

https://sbi.co.in/web/salary-account


ರಾಜ್ಯ ಸರ್ಕಾರದ ಸಂಬಳ ಪ್ಯಾಕೇಜ್ (ಎಸ್ಜಿಎಸ್ಪಿ)

ಅನುದಾನಿತ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಇತ್ಯಾದಿಗಳ ಶಿಕ್ಷಕರು/ಪ್ರಾಧ್ಯಾಪಕರು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಮಂಡಳಿಗಳು ಇತ್ಯಾದಿಗಳ ಖಾಯಂ ನೌಕರರು ರಾಜ್ಯ ಸರ್ಕಾರದ ಸಂಬಳ ಪ್ಯಾಕೇಜ್ (ಎಸ್ಜಿಎಸ್ಪಿ) ಅಡಿಯಲ್ಲಿ ಸಂಬಳ ಖಾತೆಗಳನ್ನು ಪಡೆಯಬಹುದು

ನಿವ್ವಳ ಮಾಸಿಕ ಸಂಬಳದ ಪ್ರಕಾರ ಅರ್ಹತೆ

  • ಬೆಳ್ಳಿಃ 10, 000/- ವರೆಗೆ 25, 000/-
  • ಚಿನ್ನಃ>25, 000/- ವರೆಗೆ 50, 000/-
  • ವಜ್ರಃ>50, 000/- ವರೆಗೆ 1,00,000 -
  • ಪ್ಲ್ಯಾಟಿನಮ್ಃ> 1,00,000-ವರೆಗೆ 2,00,000 -
  • ರೋಡಿನಮ್ಃ> 2,00,000 -
  • ಉದ್ಯೋಗದಾತರಿಗೆ ಪ್ರಯೋಜನಗಳು
    • ತೊಂದರೆಯಿಲ್ಲದ ಖಾತೆ ತೆರೆಯುವ ಪ್ರಕ್ರಿಯೆ. ವಿನಂತಿಯ ಮೇರೆಗೆ, ನಮ್ಮ ಅಧಿಕಾರಿಗಳು ನಿಮ್ಮ ಉದ್ಯೋಗಿಗಳನ್ನು ಕರೆದೊಯ್ಯಲು ನಿಮ್ಮ ಆವರಣಕ್ಕೆ ಭೇಟಿ ನೀಡುತ್ತಾರೆ. ನೌಕರರು ಆನ್ಲೈನ್ನಲ್ಲಿ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕವೂ ತಮ್ಮ ಖಾತೆಗಳನ್ನು ತೆರೆಯಬಹುದು.
    • ಬ್ಯಾಂಕಿನ ಪ್ರಶಸ್ತಿ ವಿಜೇತ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹೆಚ್ಚಿನ ಸಂಖ್ಯೆಯ ಕೇಂದ್ರಗಳಲ್ಲಿ ಸಂಬಳವನ್ನು ನಿರ್ವಹಿಸಲು ಇದು ಅನುಕೂಲಕರ ಮಾರ್ಗವಾಗಿದೆ.
    • ಆನ್ಲೈನ್ ಸೌಲಭ್ಯಗಳು ಕಾಗದದ ಕೆಲಸ ಮತ್ತು ಸಂಬಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತವೆ. ನಿಮ್ಮ ಉದ್ಯೋಗಿಗಳ ಖಾತೆಗಳಿಗೆ ಸಂಬಳದ ತ್ವರಿತ ಕ್ರೆಡಿಟ್ ಅನ್ನು ಆನಂದಿಸಿ.
    • ಸಂಬಳ ವಿತರಣೆಗೆ ಶೂನ್ಯ ಶುಲ್ಕ.
    • ನಿಮ್ಮ ಉದ್ಯೋಗಿಗಳಿಗೆ ಭಾರತದ ಅತಿದೊಡ್ಡ ಸಂಸ್ಥೆಗಳು ವಿಶ್ವಾಸಾರ್ಹವಾದ ಪವರ್-ಪ್ಯಾಕ್ಡ್ ಸಂಬಳ ಖಾತೆಯನ್ನು ಸಜ್ಜುಗೊಳಿಸುವುದು.
  • ಉದ್ಯೋಗಿಗಳಿಗೆ ಪ್ರಯೋಜನಗಳು
  •  

    ರಾಜ್ಯ ಸರ್ಕಾರದ ಸಂಬಳ ಪ್ಯಾಕೇಜ್ (ಎಸ್ಜಿಎಸ್ಪಿ)

    ಅನುದಾನಿತ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಇತ್ಯಾದಿಗಳ ಶಿಕ್ಷಕರು/ಪ್ರಾಧ್ಯಾಪಕರು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಮಂಡಳಿಗಳು ಇತ್ಯಾದಿಗಳ ಖಾಯಂ ನೌಕರರು ರಾಜ್ಯ ಸರ್ಕಾರದ ಸಂಬಳ ಪ್ಯಾಕೇಜ್ (ಎಸ್ಜಿಎಸ್ಪಿ) ಅಡಿಯಲ್ಲಿ ಸಂಬಳ ಖಾತೆಗಳನ್ನು ಪಡೆಯಬಹುದು

    ನಿವ್ವಳ ಮಾಸಿಕ ಸಂಬಳದ ಪ್ರಕಾರ ಅರ್ಹತೆ

    • ಬೆಳ್ಳಿಃ 10, 000/- ವರೆಗೆ 25, 000/-
    • ಚಿನ್ನಃ>25, 000/- ವರೆಗೆ 50, 000/-
    • ವಜ್ರಃ>50, 000/- ವರೆಗೆ 1,00,000 -
    • ಪ್ಲ್ಯಾಟಿನಮ್ಃ> 1,00,000-ವರೆಗೆ 2,00,000 -
    • ರೋಡಿನಮ್ಃ> 2,00,000 -
    • ಉದ್ಯೋಗದಾತರಿಗೆ ಪ್ರಯೋಜನಗಳು
      • ತೊಂದರೆಯಿಲ್ಲದ ಖಾತೆ ತೆರೆಯುವ ಪ್ರಕ್ರಿಯೆ. ವಿನಂತಿಯ ಮೇರೆಗೆ, ನಮ್ಮ ಅಧಿಕಾರಿಗಳು ನಿಮ್ಮ ಉದ್ಯೋಗಿಗಳನ್ನು ಕರೆದೊಯ್ಯಲು ನಿಮ್ಮ ಆವರಣಕ್ಕೆ ಭೇಟಿ ನೀಡುತ್ತಾರೆ. ನೌಕರರು ಆನ್ಲೈನ್ನಲ್ಲಿ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕವೂ ತಮ್ಮ ಖಾತೆಗಳನ್ನು ತೆರೆಯಬಹುದು.
      • ಬ್ಯಾಂಕಿನ ಪ್ರಶಸ್ತಿ ವಿಜೇತ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹೆಚ್ಚಿನ ಸಂಖ್ಯೆಯ ಕೇಂದ್ರಗಳಲ್ಲಿ ಸಂಬಳವನ್ನು ನಿರ್ವಹಿಸಲು ಇದು ಅನುಕೂಲಕರ ಮಾರ್ಗವಾಗಿದೆ.
      • ಆನ್ಲೈನ್ ಸೌಲಭ್ಯಗಳು ಕಾಗದದ ಕೆಲಸ ಮತ್ತು ಸಂಬಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತವೆ. ನಿಮ್ಮ ಉದ್ಯೋಗಿಗಳ ಖಾತೆಗಳಿಗೆ ಸಂಬಳದ ತ್ವರಿತ ಕ್ರೆಡಿಟ್ ಅನ್ನು ಆನಂದಿಸಿ.
      • ಸಂಬಳ ವಿತರಣೆಗೆ ಶೂನ್ಯ ಶುಲ್ಕ.
      • ನಿಮ್ಮ ಉದ್ಯೋಗಿಗಳಿಗೆ ಭಾರತದ ಅತಿದೊಡ್ಡ ಸಂಸ್ಥೆಗಳು ವಿಶ್ವಾಸಾರ್ಹವಾದ ಪವರ್-ಪ್ಯಾಕ್ಡ್ ಸಂಬಳ ಖಾತೆಯನ್ನು ಸಜ್ಜುಗೊಳಿಸುವುದು.
    • ಉದ್ಯೋಗಿಗಳಿಗೆ ಪ್ರಯೋಜನಗಳು
ಶೂನ್ಯ ಬ್ಯಾಲೆನ್ಸ್ ಖಾತೆ ಮತ್ತು ಎಲ್ಲಾ ಎಸ್. ಬಿ. ಐ. ಎಟಿಎಂಗಳಲ್ಲಿ ಉಚಿತ ಅನಿಯಮಿತ ವಹಿವಾಟುಗಳು.
ವೈಯಕ್ತಿಕ ಅಪಘಾತ ವಿಮೆ (ಸಾವು) ರೂ ವರೆಗೆ ಕವರ್ ಮಾಡಿ. 20 ಲಕ್ಷ ರೂ.
ವಿಮಾನ ಅಪಘಾತ ವಿಮೆ (ಸಾವು) ರೂ ವರೆಗೆ ಕವರ್ ಮಾಡಿ. 30 ಲಕ್ಷ ರೂ.
ಇದರ ಪ್ರಯೋಜನ ಪಡೆಯಿರಿ ವೈಯಕ್ತಿಕ ಸಾಲಗಳು, ಗೃಹ ಸಾಲಗಳು, ಕಾರು ಸಾಲಗಳು ಮತ್ತು ಶಿಕ್ಷಣ ಸಾಲಗಳು ಆಕರ್ಷಕ ದರಗಳಲ್ಲಿ ಮತ್ತು ಸಂಸ್ಕರಣಾ ಶುಲ್ಕದ ಮೇಲೆ ಶೇಕಡಾ 50ರಷ್ಟು ರಿಯಾಯಿತಿ.
ಲಾಕರ್ ಶುಲ್ಕಗಳ ಮೇಲೆ 50 ಪ್ರತಿಶತದಷ್ಟು ರಿಯಾಯಿತಿ
ರಚಿಸಲು ಸ್ವಯಂಚಾಲಿತ-ಸ್ವೀಪ್ ಅನ್ನು ಪಡೆದುಕೊಳ್ಳಿ ಇ-ಎಂಒಡಿಗಳು (ಬಹು ಆಯ್ಕೆ ಠೇವಣಿಗಳು) ಮತ್ತು ಹೆಚ್ಚಿನ ಬಡ್ಡಿಯನ್ನು ಗಳಿಸುತ್ತಾರೆ.
ಇದರ ಪ್ರಯೋಜನ ಪಡೆಯಿರಿ ಡಿಮ್ಯಾಟ್ ಮತ್ತು ಆನ್ಲೈನ್ ಟ್ರೇಡಿಂಗ್ ಎ/ಸಿ ಆನ್-ಬೋರ್ಡಿಂಗ್ ಸಮಯದಲ್ಲಿ.
ಕರಡುಗಳು, ಮಲ್ಟಿ ಸಿಟಿ ಚೆಕ್ಗಳು, ಎಸ್ಎಂಎಸ್ ಎಚ್ಚರಿಕೆಗಳ ಉಚಿತ ವಿತರಣೆ. ಉಚಿತ ಆನ್ಲೈನ್ ಎನ್ಇಎಫ್ಟಿ/ಆರ್ಟಿಜಿಎಸ್.
ನಮ್ಮ ನಿಷ್ಠಾವಂತಿಕೆಯ ಕಾರ್ಯಕ್ರಮದ ಮೂಲಕ ವಿವಿಧ ವಹಿವಾಟುಗಳಲ್ಲಿ ಅಂಕಗಳನ್ನು ಗಳಿಸಿ ಎಸ್. ಬಿ. ಐ ರಿವಾರ್ಡ್ಸ್.
ನಿಯಮಿತ ಕೊಡುಗೆಗಳ ಹೋಸ್ಟ್ ಡೆಬಿಟ್ ಕಾರ್ಡ್ಗಳು ಮತ್ತು ಯೋನೋ ಬೈ ಎಸ್. ಬಿ. ಐ
ಎಸ್. ಬಿ. ಐ. ರಿಸ್ತೇ (ಕುಟುಂಬದ ಉಳಿತಾಯ ಖಾತೆ): ವಿಭಿನ್ನ ಪ್ರಯೋಜನಗಳನ್ನು ಹೊಂದಿರುವ ಸಂಬಳ ಪ್ಯಾಕೇಜ್ ಗ್ರಾಹಕರ ಕುಟುಂಬ ಸದಸ್ಯರಿಗೆ
ಮೇಲೆ ತಿಳಿಸಲಾದ ಕೊಡುಗೆಗಳು ಸಾಮಾನ್ಯ ಸ್ವರೂಪದ್ದಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಸಂಬಳ ಖಾತೆದಾರರು ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ಕೊಡುಗೆಗಳಿಗಾಗಿ ತಮ್ಮ ಸ್ವಂತ ಶಾಖೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಟಿಪ್ಪಣಿ 1: ಸಂಬಳ ಪ್ಯಾಕೇಜ್ ಅಡಿಯಲ್ಲಿ ಪ್ರಯೋಜನಗಳು ಉಳಿತಾಯ ಬ್ಯಾಂಕ್ ಖಾತೆಯನ್ನು ಆಯಾ ಸಂಬಳ ಪ್ಯಾಕೇಜ್ ಮತ್ತು ಬ್ಯಾಂಕ್ ವ್ಯವಸ್ಥೆಯಲ್ಲಿನ ರೂಪಾಂತರಕ್ಕೆ ವರ್ಗೀಕರಿಸಲು ಒಳಪಟ್ಟಿರುತ್ತವೆ. ಎಸ್. ಬಿ. ಐ ಖಾತೆಗಳ ಮೂಲಕ ಸಂಬಳ ಪಡೆಯುವ ಎಲ್ಲಾ ಗ್ರಾಹಕರು ಉಳಿತಾಯ ಖಾತೆಯನ್ನು ಆಯಾ ಸಂಬಳ ಪ್ಯಾಕೇಜ್/ರೂಪಾಂತರಕ್ಕೆ ಪರಿವರ್ತಿಸಲು ಸಂಬಳದ ಪುರಾವೆ ಮತ್ತು ಉದ್ಯೋಗದ ಪುರಾವೆಯೊಂದಿಗೆ ತಮ್ಮ ಸ್ವಂತ ಶಾಖೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ(ಪರಿವರ್ತನೆ ರೂಪಗಳು).. ಖಾತೆದಾರರು ತಮ್ಮ ಬ್ಯಾಂಕ್ ಪಾಸ್ಬುಕ್/ಸ್ಟೇಟ್ಮೆಂಟ್ನ ಮೊದಲ ಪುಟದಲ್ಲಿ ಮುದ್ರಿಸಲಾದ ಪ್ಯಾಕೇಜ್/ರೂಪಾಂತರದ ಹೆಸರಿನಿಂದ ಆಯಾ ಪ್ಯಾಕೇಜ್/ರೂಪಾಂತರದ ಅಡಿಯಲ್ಲಿ ತಮ್ಮ ಖಾತೆಗಳ ವರ್ಗೀಕರಣವನ್ನು ಪರಿಶೀಲಿಸಬೇಕಾಗುತ್ತದೆ.

 
ಟಿಪ್ಪಣಿ 2: ಒಂದು ವೇಳೆ, ಮಾಸಿಕ ವೇತನವನ್ನು ಸತತ 3 ತಿಂಗಳಿಗಿಂತ ಹೆಚ್ಚು ಕಾಲ ಖಾತೆಗೆ ಜಮಾ ಮಾಡದಿದ್ದರೆ, ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿವರ್ತಿಸಲಾಗುತ್ತದೆ ಮತ್ತು ಸಂಬಳ ಪ್ಯಾಕೇಜ್ ಅಡಿಯಲ್ಲಿ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಹಿಂಪಡೆಯಲಾಗುತ್ತದೆ. ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಗೆ ಅನ್ವಯವಾಗುವಂತೆ ಎಲ್ಲಾ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಟಿಪ್ಪಣಿ 3: ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಉದ್ದೇಶಕ್ಕಾಗಿ ಸಮಗ್ರ ಪರಿಹಾರವಾಗಿ ಬ್ಯಾಂಕ್ ಉದ್ಯೋಗಿಗಳಿಗೆ ಸಂಬಳ ಪ್ಯಾಕೇಜ್ ಅನ್ನು ನೀಡುತ್ತಿದೆ ಮತ್ತು ಸಂಬಂಧಿತ ವೈಶಿಷ್ಟ್ಯಗಳು ಅವರಿಂದ ಠೇವಣಿಗಳನ್ನು ಕ್ರೋಢೀಕರಿಸುವ ಉದ್ದೇಶವನ್ನು ಹೊಂದಿಲ್ಲ.

Personal loan 9/8/2025

Somaling loan need
5,90,500
84 monts 
Monthly 10,034
Credit score 760
84*10034=8, 42,856

ಬುಧವಾರ, ಅಕ್ಟೋಬರ್ 8, 2025

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಇಲ್ಲಿದೆ ಅಪ್ಲಿಕೇಶನ್.!

1 ನವೆಂಬರ್ 2025 ಕ್ಕೆ ಇದ್ದಂತೆ ಮತದಾರರ ಪಟ್ಟಿ ಸಿದ್ದಪಡಿಸಲಾಗವುದು. ಈ ಸಂಬಂಧ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು, ನಗರಸಭೆ ವ್ಯಾಪ್ತಿಯಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ ಹಾಗೂ ನಿರ್ಧಿಷ್ಟಾಧಿಕಾರಿಗಳನ್ನು ನೇಮಿಸಲಾಗಿದೆ.

ಮತದಾರ ಪಟ್ಟಿ ತಯಾರಿಕೆಗೆ ಸೆ.30 ರಂದು ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 15 ರಂದು ಮೊದಲ ಬಾರಿಗೆ ಹಾಗೂ 25 ರಂದು ಎರಡನೇ ಬಾರಿಗೆ ಅಧಿಸೂಚನೆಯನ್ನು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುವುದು. ನಮೂನೆ-18 ರಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ 6 ಕಡೆಯ ದಿನವಾಗಿದೆ. ನವೆಂಬರ್ 20 ವರೆಗೆ ಕರಡು ಮತದಾರರ ಪಟ್ಟಿ ಸಿದ್ದಪಡಿಸಲಾಗುವುದು. ನವೆಂಬರ್ 25 ರಂದು ಕರಡು ಪ್ರತಿ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗುವುದು. ಡಿಸೆಂಬರ್ 10 ಆಕ್ಷೇಪಣೆಗಳನ್ನು ಸಲ್ಲಿಸಲು ಕಡೆಯ ದಿನವಾಗಿದೆ. ಡಿಸೆಂಬರ್ 25ರ ಒಳಗೆ ಆಕ್ಷೇಪಣೆಗಳ ವಿಲೇವಾರಿಗೆ ಕ್ರಮ ವಹಿಸಲಾಗುವುದು. ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.

ಹೆಸರು ನೊಂದಾಯಿಸಲು ದಾಖಲೆಗಳು ಕಡ್ಡಾಯ

2022ರ ನವಂಬರ್ 1ಕ್ಕೂ ಮುನ್ನ ಯಾವುದೇ ಪದವಿ ಪಡೆದ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರು

ನಿಗದಿತ ನಮೂನೆಯ ಜೊತೆಗೆ ಗೆಜೆಟೆಡ್ ಅಧಿಕಾರಿಯಂದ ದೃಢೀಕರಿಸಿದ

1- ಆಧಾರ್ ಕಾರ್ಡ್

2-ವೋಟರ್ ಐಡಿ

3-ಎಸ್ ಎಸ್ ಎಲ್ ಸಿ ಅಂಕಪಟ್ಟಿ

4-ಪದವಿ ಪ್ರಮಾಣ ಪತ್ರದ ನಕಲು ಜೊತೆಗೆ

5-ಒಂದು ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅರ್ಜಿ ಜೊತೆ ಲಗತ್ತಿಸಬೇಕು

6- ಮತದಾರರು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ

ಪದವಿಧರ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು. 1 ನವೆಂಬರ್ 2025 ನಿರ್ಧಿಷ್ಟಪಡಿಸಿದ ಅರ್ಹ ದಿನಾಂಕವಾಗಿದ್ದು, ಇದಕ್ಕೂ ಕನಿಷ್ಟ 3 ವರ್ಷಗಳ ಮೊದಲು ರಾಜ್ಯ ಸರ್ಕಾರ ಅಧಿಸೂಚಿಸಿರುವ ವಿಶ್ವ ವಿದ್ಯಾಲಯದಿಂದ ಪದವಿ ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆ ಹೊಂದಿರಬೇಕು.

ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್, ಕಿಸಾನ್ ಅಥವಾ ಅಂಚೆ ಕಚೇರಿ ಚಾಲ್ತಿ ಖಾತೆಯ ಪಾಸ್ ಬುಕ್ ಅಥವಾ ಚುನಾವಣೆ ಆಯೋಗ ನಿಗದಿಪಡಿಸಿದ ಇತರೆ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ನಮೂನೆ-18 ಅರ್ಜಿಯೊಂದಿಗೆ ವಾಸಸ್ಥಳ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ನಿರ್ದಿಷ್ಟಪಡಿಸಿದ ಅಧಿಕಾರಿಗಳಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಚುನಾವಣಾ ಆಯೋಗದ ವೆಬ್‍ಸೈಟ್ https://eci.gov.in/files/category/356-forms-for-registration-in-eroll/ ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‍ಸೈಟ್https://ceo.karnataka.gov.in/20/download-forms/en ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಮಂಗಳವಾರ, ಅಕ್ಟೋಬರ್ 7, 2025

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಗಳಿಕೆ ರಜೆ ನಗಧೀಕರಣ'ಕ್ಕಾಗಿ ಈ ರೀತಿ ಅರ್ಜಿ ಸಲ್ಲಿಸುವಂತೆ ಸೂಚನೆ.!


ರಾಜ್ಯದಲ್ಲಿರುವ ಎಲ್ಲಾ ಸಚಿವಾಲಯಗಳ/ ಇಲಾಖೆಗಳ ಪೈಕಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ಈಗಾಗಲೇ ವೇತನ ಸೆಳೆಯುತ್ತಿರುವ ನೌಕರರಿಗೆ ESS (Employee Self Service) 2 web portal "https://hrms2.karnatakata.gov.in/essweb/signin" Android ನ ESS ಅಪ್ಲಿಕೇಶನ್ (APK Name: gov.ka.ess_app) ನ ಬಳಸಿ ಸದರಿ ನೌಕರರ/ಅಧಿಕಾರಿಗಳ ಲಾಗಿನ್ ಮೂಲಕ ಈ ಕೆಳಕಂಡ ವಿವರಗಳನ್ನು ವೀಕ್ಷಿಸಬಹುದು:


1. ವೇತನ ಪಟ್ಟಿ.

2. ರಜಾ ವಿವರಗಳು.

a. ಗಳಿಕೆ ರಜೆ.

b. ಅರ್ಧ ವೇತನ ರಜೆ.

c. ಮುಂಬರುವ ಸಾರ್ವಜನಿಕ ರಜಾದಿನಗಳು.

3. ಸಾಲದ ವಿವರಗಳು.

a. ಸಕ್ರಿಯ ಸಾಲಗಳು.

b. ಮುಕ್ತಗೊಳಿಸಿದ ಸಾಲಗಳು.

4. ಮುಂಗಡ ವಿವರಗಳು.

a. ಸಕ್ರಿಯ ಮುಂಗಡಗಳು.

b. ಮುಚ್ಚಿದ ಮುಂಗಡಗಳು.

c. ಮುಂಗಡ ಅರ್ಜಿಗಳು.

a. ಸಕ್ರಿಯ ವಿಮೆಗಳು.

ಬಿ. ಒಟ್ಟು ಪ್ರೀಮಿಯಂ ಮೊತ್ತ.

6. ವಸೂಲಾತಿ.

a. ಸಕ್ರಿಯ ವಸೂಲಾತಿಗಳು.

b. ಸಕ್ರಿಯ ಸ್ಥಳೀಯ ವಸೂಲಾತಿಗಳು.

c. ಮುಕ್ತಗೊಳಿಸಿದ ವಸೂಲಾತಿಗಳು.

7. ಡಿಜಿಲಾಕರ್.

8. ನೌಕರರ/ ಅಧಿಕಾರಿಯ ಪ್ರೋಫೈಲ್.

a. ನೌಕರರ/ ಅಧಿಕಾರಿಯ ಮಾಹಿತಿ.

b. ಸಂಯೋಜನೆಗಳು.

C. ಸಹಾಯ ಮತ್ತು ಬೆಂಬಲ.

9. ಹಬ್ಬದ ಮುಂಗಡ.

10. ಗಳಿಕೆ ರಜೆ ನಗಧೀಕರಣ.

ಮೇಲ್ಕಂಡ ವಿವರಗಳ ಕ್ರಮ ಸಂಖ್ಯೆ 1 ರಿಂದ 8 ರಲ್ಲಿರುವಂತೆ ESS ಲಾಗಿನ್ ಮೂಲಕ ಸದರಿ ನೌಕರರು/ ಅಧಿಕಾರಿಗಳು ಅವರ ವೇತನದ ವಿವರಗಳನ್ನು ವೀಕ್ಷಿಸಲು ಮಾತ್ರ ಅನುವುಮಾಡಿಕೊಡಲಾಗಿದೆ. ಮುಂದುವರೆದು, ಕ್ರಮ ಸಂಖ್ಯೆ 9 ಹಾಗೂ 10 ರಲ್ಲಿರುವಂತೆ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವು ಕಾಲಕಾಲಕ್ಕೆ ಹೊಸ ಮಾಡ್ಯೂಲ್ ಗಳ ಜೊಡಣೆಯಿಂದ ನವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ವೇತನವನ್ನು ಸೆಳೆಯುತ್ತಿರುವ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ (FA) ಪಡೆಯಲು ಅರ್ಜಿಯನ್ನು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ (EL encashment) ಅರ್ಜಿಯನ್ನು ಅವರ ಲಾಗಿನ್ ಬಳಸಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಕೋರಿದೆ.

police👮

1000/- ಗಳಿಂದ ರೂ. 1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದ್ದು, ಸದರಿ ಸರ್ಕಾರದ ಆದೇಶವನ್ನು ಸೂಕ್ತ ಕ್ರಮಕ್ಕಾಗಿ ಈಗಾಗಲೇ ಉಲ್ಲೇಖಿತ (4)ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055-00-001-0-01-021 (ವೈದ್ಯಕೀಯ ವೆಚ್ಚ ಮರುಪಾವತಿ)ಗಳ ಅಡಿಯಲ್ಲಿ ಭರಿಸತಕ್ಕದ್ದು ಎಂದು ನಮೂದಿಸಲಾಗಿರುತ್ತದೆ. ಆದರೆ ಸದರಿ ಲೆಕ್ಕ ಶೀರ್ಷಿಕೆ Direction & Administration ರಡಿಯಲ್ಲಿರುವ ಘಟಕಗಳಿಗೆ ಮಾತ್ರ ಸಂಬಂಧಿಸಿದ್ದು, ಇತರ ಘಟಕಗಳು ಒಳಗೊಂಡಿರುವುದಿಲ್ಲ.

ಆದ್ದರಿಂದ ಸರ್ಕಾರವು ಉಲ್ಲೇಖಿತ (5)ರ ನಡವಳಿ ಆದೇಶದಲ್ಲಿ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚವನ್ನು ಮುಖ್ಯ ಲೆಕ್ಕ ಶೀರ್ಷಿಕೆ 2055ರ ಉಪಶೀರ್ಷಿಕೆ 021 ವೈದ್ಯಕೀಯ ವೆಚ್ಚ ಮರುಪಾವತಿಯಡಿಯಲ್ಲಿ ಭರಿಸತಕ್ಕದ್ದು, ಎಂದು ಆದೇಶಿಸಲಾಗಿರುತ್ತದೆ. ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಘಟಕಾಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.

1. ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ಸದರಿ ವೆಚ್ಚದಲ್ಲಿ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.
1) Blood Pressure (BP)
2) Blood & Urine Sugar Test
3) Kidney Function Test
4) Ultrasound Test
5) ECG
6) Cholestrol Test
7) Liver Function Test
8) Optholmic Investigation 9) CBC
10) Urine Analysis

11) Chest X-ray
12) Echo Cardiogram
13) TMT - Tread Mill Test
14) Physician consultation

2. ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055ರ ಉಪ ಶೀರ್ಷಿಕೆ 021 (ವೈದ್ಯಕೀಯ ವೆಚ್ಚ ಮರುಪಾವತಿ) ಗಳ ಅಡಿಯಲ್ಲಿ ಭರಿಸತಕ್ಕದ್ದು.

3. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಅಡಿಯಲ್ಲಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸುವುದು, ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಯೋಜನೆಯಡಿ ಗುರುತಿಸದೇ ಇರುವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸತಕ್ಕದ್ದಲ್ಲ.

4. ಘಟಕಾಧಿಕಾರಿಗಳು ಈ ಮೊತ್ತವನ್ನು ಡ್ರಾ ಮಾಡಿ ನೇರವಾಗಿ ವೈದ್ಯಕೀಯ ಆಸ್ಪತ್ರೆಗಳಿಗೆ ನೀಡುವುದು. ಯಾವುದೇ ಕಾರಣಕ್ಕು ಹಣವನ್ನು ಡ್ರಾ ಮಾಡಿ ನಗದಾಗಿ ಸಿಬ್ಬಂದಿಗಳಿಗೆ ನೀಡುವಂತಿಲ್ಲ.

5. ವಾರ್ಷಿಕ ರಹಸ್ಯ ವರದಿಯನ್ನು ಬರೆಯುವಾಗ ವೈದ್ಯಕೀಯ ತಪಾಸಣೆ ವರದಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಲಂ ಅಡಿಯಲ್ಲಿ ತಪಾಸಣೆ ಮಾಡಿಸಿದ ಬಗ್ಗೆ ದಾಖಲಿಸುವುದು.

ಘಟಕಾಧಿಕಾರಿಗಳು ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಈ ಸರ್ಕಾರಿ ಆದೇಶದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.

ರಾಜ್ಯದ 'ಪೊಲೀಸ್ ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್: 'ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚ' ಹೆಚ್ಚಿಸಿ ಸರ್ಕಾರ ಆದೇಶ

ರಾಜ್ಯದ 'ಪೊಲೀಸ್ ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್: 'ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚ' ಹೆಚ್ಚಿಸಿ ಸರ್ಕಾರ ಆದೇಶ ಈ ಕುರಿತು ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜರಲ್ ಆಫ್ ಪೊಲೀಸ್ ಅವರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ವೆಚ್ಚ ರೂ.1000/- ಗಳಿಂದ ರೂ. 1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದ್ದು, ಸದರಿ ಸರ್ಕಾರದ ಆದೇಶವನ್ನು ಸೂಕ್ತ ಕ್ರಮಕ್ಕಾಗಿ ಈಗಾಗಲೇ ಉಲ್ಲೇಖಿತ (4)ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055-00-001-0-01-021 (ವೈದ್ಯಕೀಯ ವೆಚ್ಚ ಮರುಪಾವತಿ)ಗಳ ಅಡಿಯಲ್ಲಿ ಭರಿಸತಕ್ಕದ್ದು ಎಂದು ನಮೂದಿಸಲಾಗಿರುತ್ತದೆ. ಆದರೆ ಸದರಿ ಲೆಕ್ಕ ಶೀರ್ಷಿಕೆ Direction & Administration ರಡಿಯಲ್ಲಿರುವ ಘಟಕಗಳಿಗೆ ಮಾತ್ರ ಸಂಬಂಧಿಸಿದ್ದು, ಇತರ ಘಟಕಗಳು ಒಳಗೊಂಡಿರುವುದಿಲ್ಲ.


ಆದ್ದರಿಂದ ಸರ್ಕಾರವು ಉಲ್ಲೇಖಿತ (5)ರ ನಡವಳಿ ಆದೇಶದಲ್ಲಿ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚವನ್ನು ಮುಖ್ಯ ಲೆಕ್ಕ ಶೀರ್ಷಿಕೆ 2055ರ ಉಪಶೀರ್ಷಿಕೆ 021 ವೈದ್ಯಕೀಯ ವೆಚ್ಚ ಮರುಪಾವತಿಯಡಿಯಲ್ಲಿ ಭರಿಸತಕ್ಕದ್ದು, ಎಂದು ಆದೇಶಿಸಲಾಗಿರುತ್ತದೆ. ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಘಟಕಾಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.


1. ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ಸದರಿ ವೆಚ್ಚದಲ್ಲಿ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.

1) Blood Pressure (BP)

2) Blood & Urine Sugar Test

3) Kidney Function Test

4) Ultrasound Test

5) ECG

6) Cholestrol Test

7) Liver Function Test

8) Optholmic Investigation 9) CBC

10) Urine Analysis


11) Chest X-ray

12) Echo Cardiogram

13) TMT - Tread Mill Test

14) Physician consultation


2. ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055ರ ಉಪ ಶೀರ್ಷಿಕೆ 021 (ವೈದ್ಯಕೀಯ ವೆಚ್ಚ ಮರುಪಾವತಿ) ಗಳ ಅಡಿಯಲ್ಲಿ ಭರಿಸತಕ್ಕದ್ದು.


3. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಅಡಿಯಲ್ಲಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸುವುದು, ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಯೋಜನೆಯಡಿ ಗುರುತಿಸದೇ ಇರುವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸತಕ್ಕದ್ದಲ್ಲ.


4. ಘಟಕಾಧಿಕಾರಿಗಳು ಈ ಮೊತ್ತವನ್ನು ಡ್ರಾ ಮಾಡಿ ನೇರವಾಗಿ ವೈದ್ಯಕೀಯ ಆಸ್ಪತ್ರೆಗಳಿಗೆ ನೀಡುವುದು. ಯಾವುದೇ ಕಾರಣಕ್ಕು ಹಣವನ್ನು ಡ್ರಾ ಮಾಡಿ ನಗದಾಗಿ ಸಿಬ್ಬಂದಿಗಳಿಗೆ ನೀಡುವಂತಿಲ್ಲ.


5. ವಾರ್ಷಿಕ ರಹಸ್ಯ ವರದಿಯನ್ನು ಬರೆಯುವಾಗ ವೈದ್ಯಕೀಯ ತಪಾಸಣೆ ವರದಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಲಂ ಅಡಿಯಲ್ಲಿ ತಪಾಸಣೆ ಮಾಡಿಸಿದ ಬಗ್ಗೆ ದಾಖಲಿಸುವುದು.


ಘಟಕಾಧಿಕಾರಿಗಳು ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಈ ಸರ್ಕಾರಿ ಆದೇಶದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.


  

1000/- ಗಳಿಂದ ರೂ. 1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದ್ದು, ಸದರಿ ಸರ್ಕಾರದ ಆದೇಶವನ್ನು ಸೂಕ್ತ ಕ್ರಮಕ್ಕಾಗಿ ಈಗಾಗಲೇ ಉಲ್ಲೇಖಿತ (4)ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055-00-001-0-01-021 (ವೈದ್ಯಕೀಯ ವೆಚ್ಚ ಮರುಪಾವತಿ)ಗಳ ಅಡಿಯಲ್ಲಿ ಭರಿಸತಕ್ಕದ್ದು ಎಂದು ನಮೂದಿಸಲಾಗಿರುತ್ತದೆ. ಆದರೆ ಸದರಿ ಲೆಕ್ಕ ಶೀರ್ಷಿಕೆ Direction & Administration ರಡಿಯಲ್ಲಿರುವ ಘಟಕಗಳಿಗೆ ಮಾತ್ರ ಸಂಬಂಧಿಸಿದ್ದು, ಇತರ ಘಟಕಗಳು ಒಳಗೊಂಡಿರುವುದಿಲ್ಲ.

ಆದ್ದರಿಂದ ಸರ್ಕಾರವು ಉಲ್ಲೇಖಿತ (5)ರ ನಡವಳಿ ಆದೇಶದಲ್ಲಿ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚವನ್ನು ಮುಖ್ಯ ಲೆಕ್ಕ ಶೀರ್ಷಿಕೆ 2055ರ ಉಪಶೀರ್ಷಿಕೆ 021 ವೈದ್ಯಕೀಯ ವೆಚ್ಚ ಮರುಪಾವತಿಯಡಿಯಲ್ಲಿ ಭರಿಸತಕ್ಕದ್ದು, ಎಂದು ಆದೇಶಿಸಲಾಗಿರುತ್ತದೆ. ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಘಟಕಾಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.

1. ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ಸದರಿ ವೆಚ್ಚದಲ್ಲಿ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.
1) Blood Pressure (BP)
2) Blood & Urine Sugar Test
3) Kidney Function Test
4) Ultrasound Test
5) ECG
6) Cholestrol Test
7) Liver Function Test
8) Optholmic Investigation 9) CBC
10) Urine Analysis

11) Chest X-ray
12) Echo Cardiogram
13) TMT - Tread Mill Test
14) Physician consultation

2. ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055ರ ಉಪ ಶೀರ್ಷಿಕೆ 021 (ವೈದ್ಯಕೀಯ ವೆಚ್ಚ ಮರುಪಾವತಿ) ಗಳ ಅಡಿಯಲ್ಲಿ ಭರಿಸತಕ್ಕದ್ದು.

3. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಅಡಿಯಲ್ಲಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸುವುದು, ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಯೋಜನೆಯಡಿ ಗುರುತಿಸದೇ ಇರುವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸತಕ್ಕದ್ದಲ್ಲ.

4. ಘಟಕಾಧಿಕಾರಿಗಳು ಈ ಮೊತ್ತವನ್ನು ಡ್ರಾ ಮಾಡಿ ನೇರವಾಗಿ ವೈದ್ಯಕೀಯ ಆಸ್ಪತ್ರೆಗಳಿಗೆ ನೀಡುವುದು. ಯಾವುದೇ ಕಾರಣಕ್ಕು ಹಣವನ್ನು ಡ್ರಾ ಮಾಡಿ ನಗದಾಗಿ ಸಿಬ್ಬಂದಿಗಳಿಗೆ ನೀಡುವಂತಿಲ್ಲ.

5. ವಾರ್ಷಿಕ ರಹಸ್ಯ ವರದಿಯನ್ನು ಬರೆಯುವಾಗ ವೈದ್ಯಕೀಯ ತಪಾಸಣೆ ವರದಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಲಂ ಅಡಿಯಲ್ಲಿ ತಪಾಸಣೆ ಮಾಡಿಸಿದ ಬಗ್ಗೆ ದಾಖಲಿಸುವುದು.

ಘಟಕಾಧಿಕಾರಿಗಳು ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಈ ಸರ್ಕಾರಿ ಆದೇಶದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.

  

ಶುಕ್ರವಾರ, ಅಕ್ಟೋಬರ್ 3, 2025

ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : `7267' ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ | Teacher Recruitment

ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ 400 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) 7,267 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 23.

ವಿವಿಧ ಉದ್ಯೋಗ ಖಾಲಿ ಹುದ್ದೆಗಳ ವಿವರಗಳು

ಶಾಲಾ ಪ್ರಾಂಶುಪಾಲರು

ಖಾಲಿ ಹುದ್ದೆಗಳ ಸಂಖ್ಯೆ: 225

ಶೈಕ್ಷಣಿಕ ಅರ್ಹತೆ: ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪದವಿ ಹೊಂದಿರಬೇಕು. ಅಲ್ಲದೆ, 12 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

ವಯಸ್ಸಿನ ಅರ್ಹತೆ: 50 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಸಂಬಳ: ₹78,800 - ₹2,09,200

ಸ್ನಾತಕೋತ್ತರ ಶಿಕ್ಷಕರು (PGT)

ಖಾಲಿ ಹುದ್ದೆಗಳ ಸಂಖ್ಯೆ: 1,460

ಇಂಗ್ಲಿಷ್ - 112

ಹಿಂದಿ - 81

ಗಣಿತ - 134

ರಸಾಯನಶಾಸ್ತ್ರ - 169

ಭೌತಶಾಸ್ತ್ರ - 198

ಜೀವಶಾಸ್ತ್ರ - 99

ಇತಿಹಾಸ - 140

ಭೂಗೋಳ - 98

ವಾಣಿಜ್ಯ - 120

ಅರ್ಥಶಾಸ್ತ್ರ - 155

ಕಂಪ್ಯೂಟರ್ ವಿಜ್ಞಾನ - 154

ಶೈಕ್ಷಣಿಕ ಅರ್ಹತೆ: ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪದವಿ ಹೊಂದಿರಬೇಕು.

ವಯಸ್ಸಿನ ಅರ್ಹತೆ: 40 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.

ವೇತನ: ₹47,600 - ₹1,51,100

ಪದವೀಧರ ಶಿಕ್ಷಕರು (TGT)

ಖಾಲಿ ಹುದ್ದೆಗಳ ಸಂಖ್ಯೆ: 3,962

ಹಿಂದಿ - 424

ಇಂಗ್ಲಿಷ್ - 395

ಗಣಿತ - 381

ಸಾಮಾಜಿಕ ಅಧ್ಯಯನಗಳು - 392

ವಿಜ್ಞಾನ - 408

ಕಂಪ್ಯೂಟರ್ ಸೈನ್ಸ್ - 550

ಅಸ್ಸಾಮಿ - 8

ಬೋಡೋ - 2

ಬೆಂಗಾಲಿ - 8

ಗಾರೋ - 1

ಗುಜರಾತಿ - 2

ಕನ್ನಡ - 6

ಖಾಸಿ - 3

ಮಲಯಾಳಂ - 2

ಮಣಿಪುರಿ - 11

ಮಿಜೋ - 6

ಒಡಿಯಾ - 57

ಸಂತಾಲಿ - 71

ತೆಲುಗು - 44

ಉರ್ದು - 2

ಸಂಗೀತ - 314

ಕಲೆ - 279

ಪಿಇಟಿ (ಪುರುಷ) - 173

ಪಿಇಟಿ (ಮಹಿಳೆ) - 299

ಗ್ರಂಥಪಾಲಕ - 124

ಶೈಕ್ಷಣಿಕ ಅರ್ಹತೆ: ಸ್ನಾತಕೋತ್ತರ ಪದವಿ ಮತ್ತು ಸಂಬಂಧಿತ ವಿಷಯದಲ್ಲಿ ಬಿ.ಎಡ್ ಪದವಿ.

ವಯಸ್ಸಿನ ಅರ್ಹತೆ: 35 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ವೇತನ: ₹44,900 - ₹1,42,400. ದೈಹಿಕ ಶಿಕ್ಷಣ ಶಿಕ್ಷಕರು ₹35,400 - ₹1,12,400

ಮಹಿಳಾ ದಾದಿಯರು

ಖಾಲಿ ಹುದ್ದೆಗಳ ಸಂಖ್ಯೆ: 550

ಶೈಕ್ಷಣಿಕ ಅರ್ಹತೆ: ಬಿಎಸ್ಸಿ ನರ್ಸಿಂಗ್ ಮಾಡಿರಬೇಕು.

ವೇತನ: ₹29,200 - ₹92,300

ವಾರ್ಡನ್

ಖಾಲಿ ಹುದ್ದೆಗಳ ಸಂಖ್ಯೆ: 635

ಶೈಕ್ಷಣಿಕ ಅರ್ಹತೆ: ಪದವಿ ಮಾಡಿರಬೇಕು.

ವೇತನ: ₹29,200 - ₹92,300

ಲೆಕ್ಕಪರಿಶೋಧಕ

ಖಾಲಿ ಹುದ್ದೆಗಳ ಸಂಖ್ಯೆ: 61
ಶಿಕ್ಷಣ: ವಾಣಿಜ್ಯ ಪದವಿ.

ವಯಸ್ಸಿನ ಅರ್ಹತೆ: 30 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.

ಸಂಬಳ: ₹35,400 - ₹1,12,400

ಜೂನಿಯರ್ ಸೆಕ್ರೆಟೇರಿಯಲ್ ಅಸಿಸ್ಟೆಂಟ್ (JSA)

ಖಾಲಿ ಹುದ್ದೆಗಳ ಸಂಖ್ಯೆ: 228
ಶಿಕ್ಷಣ: 12ನೇ ತರಗತಿ ಉತ್ತೀರ್ಣರಾಗಿರಬೇಕು. ಟೈಪಿಂಗ್ನಲ್ಲಿ ಪರಿಣತಿ ಹೊಂದಿರಬೇಕು.
ಸಂಬಳ: ₹19,900 - ₹63,200

ಲ್ಯಾಬ್ ಅಸಿಸ್ಟೆಂಟ್
ಖಾಲಿ ಹುದ್ದೆಗಳ ಸಂಖ್ಯೆ: 146
ಶಿಕ್ಷಣ: 10ನೇ ತರಗತಿ ಮತ್ತು ಪ್ರಮಾಣಪತ್ರ ಕೋರ್ಸ್ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು.
ಸಂಬಳ: ₹18,000 - ₹56,900

ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವಿಕೆ

ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಈ ಹುದ್ದೆಗಳಿಗೆ, ಅರ್ಜಿದಾರರು https://examinationservices.nic.in/ExaminationServices/ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.10.2025

ಅರ್ಜಿ ಶುಲ್ಕ: ಪ್ರಾಂಶುಪಾಲರು - ₹2,000, ಶಿಕ್ಷಕರು - ₹1,500, ಇತರ ಹುದ್ದೆಗಳು - ₹1,000.

ಗುರುವಾರ, ಅಕ್ಟೋಬರ್ 2, 2025

ರಾಜ್ಯದಲ್ಲಿ ಇಂದಿನಿಂದ `ಜ್ಯೋತಿ ಸಂಜೀವಿನಿ ಯೋಜನೆ' ಸ್ಥಗಿತ : ಸರ್ಕಾರದಿಂದ ಮಹತ್ವದ ಆದೇಶ

ಅದರಂತೆ ನೊಂದಾಯಿತ ಆಸ್ಪತ್ರೆಗಳಿಗೆ ಈ ಕೆಳಕಂಡಂತೆ ಕ್ರಮವಹಿಸಲು ತಿಳಿಸಲಾಗಿದೆ.

1. ಆಸ್ಪತ್ರೆಗಳು ಈಗಾಗಲೇ ಒಡಂಬಡಿಕೆ (MoU) ಸಲ್ಲಿಸಿರುವ ಹಾಗೂ ಅನುಮೋದನೆಗೊಂಡಿರುವ ಆಸ್ಪತ್ರೆಗಳಲ್ಲಿ KASS ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆಯನ್ನು ನೀಡುವುದು.

2. KASS ಯೋಜನೆಯಡಿಯಲ್ಲಿ ನೊಂದಾಯಿಸಲ್ಪಟ್ಟ ಫಲಾನುಭವಿಗಳಿಗೆ ಮಾತ್ರ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗೆ ಚಿಕಿತ್ಸೆಯನ್ನು ನೀಡಿ KASS ಯೋಜನೆಯಡಿಯಲ್ಲಿ ನೊಂದಾವಣೆ ಮಾಡಿಕೊಳ್ಳಲು 48 ಗಂಟೆಗಳ ಕಾಲಾವಕಾಶ ಕಲ್ಪಿಸಿಕೊಡುವುದು. ಒಂದು ವೇಳೆ 48 ಗಂಟೆಗಳಲ್ಲಿ ನೊಂದಣಿ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ ಯೋಜನೆಯಡಿಯಲ್ಲಿ ಪರಿಗಣಿಸದೇ ಇರುವುದು.

3. ಸು.ಆ.ಸು.ಟ ತಂತ್ರಾಂಶ ಹಾಗೂ Workflow ಕರ್ನಾಟಕ ಆರೋಗ್ಯ ಸಂಜೀವಿನಿ तं . (https://sast.karnataka.gov.in)

4. ದಿನಾಂಕ: 01.10.2025 ರಿಂದ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆಗೆ ಸಂಬಂಧಿಸಿದಂತೆ Pre-authorization ಸಲ್ಲಿಸಲು ಅನುಮತಿಸಲಾಗಿದೆ. ಅದರಂತೆ ಚಿಕಿತ್ಸೆ ಪಡೆದಂತಹ (Discharge) ಕ್ರೈಮ್ ಗಳನ್ನು 15 ದಿನಗಳೊಳಗಾಗಿ ನಿಗದಿತ ನಮೂನೆಯಲ್ಲಿ ಸಲ್ಲಿಸುವುದು.

5. Pre-authorization ಸಲ್ಲಿಕೆಯನ್ನು ಫಲಾನುಭವಿಯು ದಾಖಲಾದ 24 ಗಂಟೆಗಳೊಳಗಾಗಿ ಸಲ್ಲಿಸುವುದು ಹಾಗೂ ಯಾವುದೇ ಹೆಚ್ಚಿನ ಮಾಹಿತಿ ನಿರೀಕ್ಷಿದಲ್ಲಿ (NMI) 48 ಗಂಟೆಗಳೊಳಗಾಗಿ ನೀಡುವುದು.

6. KASS ಫಲಾನುಭವಿಗಳಿಗೆ ಯಾವುದೇ ನಿರ್ದೇಶನ ಪತ್ರವಿಲ್ಲದೇ (Referral) ಹಾಗೂ ಪ್ಯಾಕೇಜ್ ದರದಲ್ಲಿ ಯಾವುದೇ ಹೊರಮಿತಿ ಇಲ್ಲದೇ ಚಿಕಿತ್ಸೆಯನ್ನು ನೀಡಲು ಅನುಮತಿಸಲಾಗಿದೆ.

7. ಯೋಜನೆಯಡಿಯಲ್ಲಿ ಸುಮಾರು 2000 ಚಿಕಿತ್ಸಾ ವಿಧಾನಗಳನ್ನು ನಿಗದಿಪಡಿಸಿದ್ದು ಚಿಕಿತ್ಸಾ ವಿಧಾನಗಳ ದರಗಳ ಜೊತೆಯಲ್ಲಿ ನಿಗದಿಪಡಿಸಿದ Implant ದರಗಳನ್ನು ಮರುಪಾವತಿಸಲಾಗುವುದು.

8. ಪ್ಯಾಕೇಜ್‌ನಲ್ಲಿ ಒಳಪಡದ Un-specified surgical procedure ಗಳನ್ನು ಪೂರ್ವಾನುಮತಿಯೊಂದಿಗೆ ಚಿಕಿತ್ಸೆ ನೀಡಲು ಅನುಮತಿಸಲಾಗಿದೆ. Un-specified ಪ್ಯಾಕೇಜ್ ದರಗಳನ್ನು ವೈದ್ಯಕೀಯ ಪರಿಣಿತರ ತಂಡ ನಿರ್ಧರಿಸಲಾಗುವುದು.

9. ಫಲಾನುಭವಿಗಳಿಗೆ ಚಿಕಿತ್ಸಾ ದರಗಳನ್ನು ನೌಕರರ ವರ್ಗದ ಅನುಸಾರವಾಗಿ ನಿಗದಿಪಡಿಸಲಾಗಿದ್ದು ಅದರಂತೆ ಅನುಸರಿಸುವುದು.

10. NABH, JCI ನಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಿಗೆ ಶೇ.15 % ರಷ್ಟು ಹೆಚ್ಚಿನ ಪ್ರೋತ್ಸಾಹಧನ ನೀಡಲಾಗುವುದು.

11. ಯೋಜನೆಗೆ ಒಳಪಡದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ಹಾಜರಾತಿ ನಿಯಮಗಳನ್ವಯ ವೈದ್ಯಕೀಯ ವೆಚ್ಚದ ಮರುಪಾವತಿ ನಿಯಮ ಆರು ತಿಂಗಳು ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನಿಯಮಾನುಸಾರ ಚಾಲ್ತಿಯಲ್ಲಿರುತ್ತದೆ.

12. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನಾಂಕ: ಅಕ್ಟೋಬರ್ 01,2025 ರಿಂದ ಪ್ರಸ್ತುತ ಜಾರಿಯಲ್ಲಿರುವ 'ಜ್ಯೋತಿ ಸಂಜೀವಿನಿ" ಯೋಜನೆಯು ಸ್ಥಗಿತಗೊಳಿಸಲಾಗುವುದು. ಅದರಂತೆ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ದಾಖಲಾದ. ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಪೂರ್ಣಗೊಳಿಸುವುದು ಹಾಗೂ ಯಾವುದೇ ಹೊಸ ದಾಖಲೆಗಳನ್ನು ನೊಂದಾಯಿಸಿಕೊಳ್ಳಬಾರದು.


ಬುಧವಾರ, ಅಕ್ಟೋಬರ್ 1, 2025

nps

ಕೇಂದ್ರ ಸರ್ಕಾರದ ಏಕೀಕೃತ ಪಿಂಚಣಿ ಯೋಜನೆ (Unified Pension Scheme - UPS) ಬಗ್ಗೆ ಮಾಹಿತಿ ಇಲ್ಲಿದೆ:
​ಯುಪಿಎಸ್ (UPS) ಬಗ್ಗೆ ಪ್ರಮುಖ ಮಾಹಿತಿ
​ಯುಪಿಎಸ್ (UPS) ಎಂಬುದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ವ್ಯಾಪ್ತಿಯಲ್ಲಿ ಬರುವ ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಐಚ್ಛಿಕ (Optional) ಪಿಂಚಣಿ ಯೋಜನೆಯಾಗಿದೆ.
​ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಎನ್‌ಪಿಎಸ್‌ (NPS) ಅಡಿಯಲ್ಲಿ ಬರುವ ನೌಕರರಿಗೆ ನಿವೃತ್ತಿಯ ನಂತರ ಒಂದು ಖಚಿತವಾದ (Assured) ಪಿಂಚಣಿ ಮೊತ್ತವನ್ನು ಒದಗಿಸುವುದು. ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬಂದಿದೆ.
​ಮುಖ್ಯ ಲಕ್ಷಣಗಳು ಮತ್ತು ಪ್ರಯೋಜನಗಳು
​ಖಚಿತವಾದ ಪಿಂಚಣಿ (Assured Payout):
​ಕನಿಷ್ಠ 25 ವರ್ಷಗಳ ಅರ್ಹತಾ ಸೇವೆ ಪೂರ್ಣಗೊಳಿಸಿದ ನೌಕರರಿಗೆ, ನಿವೃತ್ತಿಗೆ ಮುನ್ನ 12 ತಿಂಗಳಿನ ಸರಾಸರಿ ಮೂಲ ವೇತನದ ಶೇಕಡಾ 50 ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
​ಸೇವಾ ಅವಧಿ 25 ವರ್ಷಗಳಿಗಿಂತ ಕಡಿಮೆಯಿದ್ದರೆ, ಆನುಪಾತಿಕವಾಗಿ ಪಿಂಚಣಿ ಮೊತ್ತ ಸಿಗುತ್ತದೆ.
​ಕನಿಷ್ಠ ಖಚಿತ ಪಿಂಚಣಿ (Minimum Guaranteed Payout):
​ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ ನೌಕರರಿಗೆ ನಿವೃತ್ತಿಯ ನಂತರ ಮಾಸಿಕ ₹10,000 (ಹತ್ತು ಸಾವಿರ ರೂಪಾಯಿ) ಪಿಂಚಣಿ ಖಚಿತವಾಗಿರುತ್ತದೆ.
​ಕುಟುಂಬ ಪಿಂಚಣಿ (Family Payout):
​ಪಿಂಚಣಿದಾರರು ಮರಣ ಹೊಂದಿದರೆ, ಅವರ ಸಂಗಾತಿಯು (spouse) ಮೃತರ ಪಿಂಚಣಿ ಮೊತ್ತದ ಶೇಕಡಾ 60 ರಷ್ಟು ಕುಟುಂಬ ಪಿಂಚಣಿಯನ್ನು ಪಡೆಯುತ್ತಾರೆ.
​ಕೊಡುಗೆಯ ವಿವರ (Contribution Structure):
​ನೌಕರರ ಕೊಡುಗೆ: ಮೂಲ ವೇತನ ಮತ್ತು ತುಟ್ಟಿಭತ್ಯೆಯ (Basic Pay + DA) ಶೇಕಡಾ 10 ರಷ್ಟು.
​ಸರ್ಕಾರದ ಕೊಡುಗೆ: ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 18.5 ರಷ್ಟು (ಇದು ಎನ್‌ಪಿಎಸ್‌ಗಿಂತ ಹೆಚ್ಚು).
​ತುಟ್ಟಿಭತ್ಯೆ ಪರಿಹಾರ (Dearness Relief - DR):
​ಈ ಪಿಂಚಣಿ ಮೊತ್ತಕ್ಕೆ ಸರ್ಕಾರದ ಅಧಿಸೂಚನೆಯ ಪ್ರಕಾರ ಕಾಲಕಾಲಕ್ಕೆ ತುಟ್ಟಿಭತ್ಯೆ ಪರಿಹಾರ (DR) ಸಹ ಲಭ್ಯವಾಗುತ್ತದೆ, ಇದು ಪಿಂಚಣಿಯನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
​ಒಂದು ಬಾರಿಯ ನಗದು ಪಾವತಿ (Lump Sum Payment):
​ನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಸಮಯದಲ್ಲಿ ಗ್ರಾಚುಯಿಟಿಯ ಜೊತೆಗೆ, ಪೂರ್ಣ ಪಿಂಚಣಿ ಮೊತ್ತವನ್ನು ಕಡಿಮೆ ಮಾಡದೆಯೇ ಒಂದು ಬಾರಿಯ ನಗದು ಮೊತ್ತ ಸಹ ಸಿಗುತ್ತದೆ.
​ಯಾರಿಗೆ ಅನ್ವಯ?
​ಜನವರಿ 1, 2004 ರ ನಂತರ ಕೇಂದ್ರ ಸರ್ಕಾರಿ ಸೇವೆಗೆ ಸೇರಿ ಎನ್‌ಪಿಎಸ್‌ (NPS) ಅಡಿಯಲ್ಲಿರುವ ನೌಕರರು ಯುಪಿಎಸ್‌ ಅನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರು.
​ಸಶಸ್ತ್ರ ಪಡೆಗಳ ಸಿಬ್ಬಂದಿ ಹೊರತುಪಡಿಸಿ, ಉಳಿದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಇದು ಅನ್ವಯಿಸುತ್ತದೆ.
​ಈಗಾಗಲೇ ನಿವೃತ್ತರಾಗಿರುವ ಎನ್‌ಪಿಎಸ್‌ ಚಂದಾದಾರರು ಸಹ ಕೆಲವು ಷರತ್ತುಗಳೊಂದಿಗೆ ಈ ಯೋಜನೆ ಆಯ್ಕೆ ಮಾಡಲು ಅವಕಾಶವಿದೆ.
​ಪ್ರಸ್ತುತ ಆಯ್ಕೆಯ ಗಡುವು (Deadline)
​ಯುಪಿಎಸ್‌ (UPS) ಅನ್ನು ಆಯ್ಕೆ ಮಾಡಲು ಬಯಸುವ ಅರ್ಹ ನೌಕರರಿಗೆ ಈ ಹಿಂದೆ ಇದ್ದ ಗಡುವನ್ನು ವಿಸ್ತರಿಸಲಾಗಿದೆ.
​ಆಯ್ಕೆ ಮಾಡಲು ಅಂತಿಮ ದಿನಾಂಕ: ನವೆಂಬರ್ 30, 2025 (ಗಡುವಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸುವುದು ಉತ್ತಮ).
​ನಿಮಗೆ ಯುಪಿಎಸ್ ಮತ್ತು ಎನ್‌ಪಿಎಸ್ (NPS) ನಡುವಿನ ವ್ಯತ್ಯಾಸ ಅಥವಾ ಇತರ ಯಾವುದೇ ನಿರ್ದಿಷ್ಟ ಅಂಶದ ಬಗ್ಗೆ ಮಾಹಿತಿ ಬೇಕಿದ್ದರೆ ಕೇಳಬಹುದು.

ups

ಕೇಂದ್ರ ಸರ್ಕಾರದ ಏಕೀಕೃತ ಪಿಂಚಣಿ ಯೋಜನೆ (Unified Pension Scheme - UPS) ಬಗ್ಗೆ ಮಾಹಿತಿ ಇಲ್ಲಿದೆ:

​ಯುಪಿಎಸ್ (UPS) ಬಗ್ಗೆ ಪ್ರಮುಖ ಮಾಹಿತಿ

​ಯುಪಿಎಸ್ (UPS) ಎಂಬುದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ವ್ಯಾಪ್ತಿಯಲ್ಲಿ ಬರುವ ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಐಚ್ಛಿಕ (Optional) ಪಿಂಚಣಿ ಯೋಜನೆಯಾಗಿದೆ.

​ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಎನ್‌ಪಿಎಸ್‌ (NPS) ಅಡಿಯಲ್ಲಿ ಬರುವ ನೌಕರರಿಗೆ ನಿವೃತ್ತಿಯ ನಂತರ ಒಂದು ಖಚಿತವಾದ (Assured) ಪಿಂಚಣಿ ಮೊತ್ತವನ್ನು ಒದಗಿಸುವುದು. ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬಂದಿದೆ.

​ಮುಖ್ಯ ಲಕ್ಷಣಗಳು ಮತ್ತು ಪ್ರಯೋಜನಗಳು

  • ಖಚಿತವಾದ ಪಿಂಚಣಿ (Assured Payout):
    • ​ಕನಿಷ್ಠ 25 ವರ್ಷಗಳ ಅರ್ಹತಾ ಸೇವೆ ಪೂರ್ಣಗೊಳಿಸಿದ ನೌಕರರಿಗೆ, ನಿವೃತ್ತಿಗೆ ಮುನ್ನ 12 ತಿಂಗಳಿನ ಸರಾಸರಿ ಮೂಲ ವೇತನದ ಶೇಕಡಾ 50 ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
    • ​ಸೇವಾ ಅವಧಿ 25 ವರ್ಷಗಳಿಗಿಂತ ಕಡಿಮೆಯಿದ್ದರೆ, ಆನುಪಾತಿಕವಾಗಿ ಪಿಂಚಣಿ ಮೊತ್ತ ಸಿಗುತ್ತದೆ.
  • ಕನಿಷ್ಠ ಖಚಿತ ಪಿಂಚಣಿ (Minimum Guaranteed Payout):
    • ​ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ ನೌಕರರಿಗೆ ನಿವೃತ್ತಿಯ ನಂತರ ಮಾಸಿಕ ₹10,000 (ಹತ್ತು ಸಾವಿರ ರೂಪಾಯಿ) ಪಿಂಚಣಿ ಖಚಿತವಾಗಿರುತ್ತದೆ.
  • ಕುಟುಂಬ ಪಿಂಚಣಿ (Family Payout):
    • ​ಪಿಂಚಣಿದಾರರು ಮರಣ ಹೊಂದಿದರೆ, ಅವರ ಸಂಗಾತಿಯು (spouse) ಮೃತರ ಪಿಂಚಣಿ ಮೊತ್ತದ ಶೇಕಡಾ 60 ರಷ್ಟು ಕುಟುಂಬ ಪಿಂಚಣಿಯನ್ನು ಪಡೆಯುತ್ತಾರೆ.
  • ಕೊಡುಗೆಯ ವಿವರ (Contribution Structure):
    • ನೌಕರರ ಕೊಡುಗೆ: ಮೂಲ ವೇತನ ಮತ್ತು ತುಟ್ಟಿಭತ್ಯೆಯ (Basic Pay + DA) ಶೇಕಡಾ 10 ರಷ್ಟು.
    • ಸರ್ಕಾರದ ಕೊಡುಗೆ: ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 18.5 ರಷ್ಟು (ಇದು ಎನ್‌ಪಿಎಸ್‌ಗಿಂತ ಹೆಚ್ಚು).
  • ತುಟ್ಟಿಭತ್ಯೆ ಪರಿಹಾರ (Dearness Relief - DR):
    • ​ಈ ಪಿಂಚಣಿ ಮೊತ್ತಕ್ಕೆ ಸರ್ಕಾರದ ಅಧಿಸೂಚನೆಯ ಪ್ರಕಾರ ಕಾಲಕಾಲಕ್ಕೆ ತುಟ್ಟಿಭತ್ಯೆ ಪರಿಹಾರ (DR) ಸಹ ಲಭ್ಯವಾಗುತ್ತದೆ, ಇದು ಪಿಂಚಣಿಯನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಒಂದು ಬಾರಿಯ ನಗದು ಪಾವತಿ (Lump Sum Payment):
    • ​ನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಸಮಯದಲ್ಲಿ ಗ್ರಾಚುಯಿಟಿಯ ಜೊತೆಗೆ, ಪೂರ್ಣ ಪಿಂಚಣಿ ಮೊತ್ತವನ್ನು ಕಡಿಮೆ ಮಾಡದೆಯೇ ಒಂದು ಬಾರಿಯ ನಗದು ಮೊತ್ತ ಸಹ ಸಿಗುತ್ತದೆ.

​ಯಾರಿಗೆ ಅನ್ವಯ?

  • ​ಜನವರಿ 1, 2004 ರ ನಂತರ ಕೇಂದ್ರ ಸರ್ಕಾರಿ ಸೇವೆಗೆ ಸೇರಿ ಎನ್‌ಪಿಎಸ್‌ (NPS) ಅಡಿಯಲ್ಲಿರುವ ನೌಕರರು ಯುಪಿಎಸ್‌ ಅನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರು.
  • ​ಸಶಸ್ತ್ರ ಪಡೆಗಳ ಸಿಬ್ಬಂದಿ ಹೊರತುಪಡಿಸಿ, ಉಳಿದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಇದು ಅನ್ವಯಿಸುತ್ತದೆ.
  • ​ಈಗಾಗಲೇ ನಿವೃತ್ತರಾಗಿರುವ ಎನ್‌ಪಿಎಸ್‌ ಚಂದಾದಾರರು ಸಹ ಕೆಲವು ಷರತ್ತುಗಳೊಂದಿಗೆ ಈ ಯೋಜನೆ ಆಯ್ಕೆ ಮಾಡಲು ಅವಕಾಶವಿದೆ.

​ಪ್ರಸ್ತುತ ಆಯ್ಕೆಯ ಗಡುವು (Deadline)

​ಯುಪಿಎಸ್‌ (UPS) ಅನ್ನು ಆಯ್ಕೆ ಮಾಡಲು ಬಯಸುವ ಅರ್ಹ ನೌಕರರಿಗೆ ಈ ಹಿಂದೆ ಇದ್ದ ಗಡುವನ್ನು ವಿಸ್ತರಿಸಲಾಗಿದೆ.

  • ಆಯ್ಕೆ ಮಾಡಲು ಅಂತಿಮ ದಿನಾಂಕ: ನವೆಂಬರ್ 30, 2025 (ಗಡುವಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸುವುದು ಉತ್ತಮ).

​ನಿಮಗೆ ಯುಪಿಎಸ್ ಮತ್ತು ಎನ್‌ಪಿಎಸ್ (NPS) ನಡುವಿನ ವ್ಯತ್ಯಾಸ ಅಥವಾ ಇತರ ಯಾವುದೇ ನಿರ್ದಿಷ್ಟ ಅಂಶದ ಬಗ್ಗೆ ಮಾಹಿತಿ ಬೇಕಿದ್ದರೆ ಕೇಳಬಹುದು.

SR SERVICE REGISTER

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಿಯಮಗಳು ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ ಮತ್ತು ವಿವಿಧ ನಿಯಮಗಳ ಅಡಿಯಲ್ಲಿ ವಿವರಿಸಲಾಗಿದೆ. ಅವುಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಪ್ರಮುಖ ವಿಭಾಗಗಳಲ್ಲಿ ನೋಡಬಹುದು:
 * ಕರ್ನಾಟಕ ಸಿವಿಲ್ ಸೇವಾ ನಿಯಮಗಳು (Karnataka Civil Services Rules - KCSR):
   * ಇವು ರಾಜ್ಯ ಸರ್ಕಾರಿ ನೌಕರರ ಸೇವಾ ಷರತ್ತುಗಳು, ನೇಮಕಾತಿ, ವೇತನ, ಭತ್ಯೆಗಳು, ರಜೆ (Leave), ಪಿಂಚಣಿ (Pension), ನಿವೃತ್ತಿ ಮತ್ತು ಪ್ರಯಾಣ ಭತ್ಯೆ (Travelling Allowance) ಮುಂತಾದ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಮೂಲ ನಿಯಮಗಳಾಗಿವೆ.
   * ಈ ನಿಯಮಗಳು ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯಿಸುತ್ತವೆ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ).
 * ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು (Karnataka Civil Services (Conduct) Rules):
   * ಸರ್ಕಾರಿ ನೌಕರರು ತಮ್ಮ ಅಧಿಕೃತ ಮತ್ತು ವೈಯಕ್ತಿಕ ಜೀವನದಲ್ಲಿ ಅನುಸರಿಸಬೇಕಾದ ನಡತೆ ಮತ್ತು ನೀತಿ ನಿಯಮಗಳನ್ನು ಇವು ವಿವರಿಸುತ್ತವೆ.
   * ಉದಾಹರಣೆಗೆ: ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದು, ಕರ್ತವ್ಯ ನಿಷ್ಠೆ, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು, ಆಸ್ತಿ ವಿವರಗಳನ್ನು ಘೋಷಿಸುವುದು ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ಪೋಷಕತ್ವ ಹೊಂದಿರುವ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳದಿರುವುದು.
 * ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು (Karnataka Civil Services (Classification, Control and Appeal) Rules - CCA Rules):
   * ಇವು ಸರ್ಕಾರಿ ನೌಕರರ ಮೇಲಿನ ಶಿಸ್ತಿನ ಕ್ರಮಗಳು, ದಂಡನೆಗಳು (Penalties) ಮತ್ತು ಅವುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಧಾನಗಳ ಕುರಿತು ವ್ಯವಹರಿಸುತ್ತವೆ.
   * ದಂಡನೆಗಳಲ್ಲಿ ಗದರಿಕೆ (Censure), ವೇತನ ಬಡ್ತಿ ತಡೆಹಿಡಿಯುವಿಕೆ (Withholding of Increments), ಕಡ್ಡಾಯ ನಿವೃತ್ತಿ (Compulsory Retirement), ಹುದ್ದೆಯಿಂದ ವಜಾ ಮಾಡುವಿಕೆ (Dismissal) ಮುಂತಾದವು ಸೇರಿವೆ.
 * ಇತರ ಪ್ರಮುಖ ನಿಯಮಗಳು:
   * ನೇಮಕಾತಿ ನಿಯಮಗಳು: ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಸಂಬಂಧಿಸಿದ ನಿಯಮಗಳು.
   * ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು (Compassionate Appointment Rules): ಸೇವೆಯಲ್ಲಿರುವಾಗಲೇ ನಿಧನರಾದ ನೌಕರರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ನಿಯಮಗಳು.
   * ವೈದ್ಯಕೀಯ ಚಿಕಿತ್ಸಾ ನಿಯಮಗಳು (Medical Attendance Rules): ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮರುಪಾವತಿಗೆ ಸಂಬಂಧಿಸಿದ ನಿಯಮಗಳು.
ಈ ನಿಯಮಗಳಲ್ಲಿ ಕಾಲಕಾಲಕ್ಕೆ ಸರ್ಕಾರದ ಆದೇಶಗಳು, ತಿದ್ದುಪಡಿಗಳು ಮತ್ತು ಪರಿಷ್ಕರಣೆಗಳು ನಡೆಯುತ್ತಿರುತ್ತವೆ. ನಿರ್ದಿಷ್ಟ ನಿಯಮದ ಬಗ್ಗೆ ಹೆಚ್ಚು ವಿವರ ಬೇಕಿದ್ದರೆ ಕೇಳಬಹುದು.

ಸರ್ಕಾರಿ ನೌಕರರ ನೇಮಗಳು ಮಾಹಿತಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಿಯಮಗಳು ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ ಮತ್ತು ವಿವಿಧ ನಿಯಮಗಳ ಅಡಿಯಲ್ಲಿ ವಿವರಿಸಲಾಗಿದೆ. ಅವುಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಪ್ರಮುಖ ವಿಭಾಗಗಳಲ್ಲಿ ನೋಡಬಹುದು:
 * ಕರ್ನಾಟಕ ಸಿವಿಲ್ ಸೇವಾ ನಿಯಮಗಳು (Karnataka Civil Services Rules - KCSR):
   * ಇವು ರಾಜ್ಯ ಸರ್ಕಾರಿ ನೌಕರರ ಸೇವಾ ಷರತ್ತುಗಳು, ನೇಮಕಾತಿ, ವೇತನ, ಭತ್ಯೆಗಳು, ರಜೆ (Leave), ಪಿಂಚಣಿ (Pension), ನಿವೃತ್ತಿ ಮತ್ತು ಪ್ರಯಾಣ ಭತ್ಯೆ (Travelling Allowance) ಮುಂತಾದ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಮೂಲ ನಿಯಮಗಳಾಗಿವೆ.
   * ಈ ನಿಯಮಗಳು ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯಿಸುತ್ತವೆ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ).
 * ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು (Karnataka Civil Services (Conduct) Rules):
   * ಸರ್ಕಾರಿ ನೌಕರರು ತಮ್ಮ ಅಧಿಕೃತ ಮತ್ತು ವೈಯಕ್ತಿಕ ಜೀವನದಲ್ಲಿ ಅನುಸರಿಸಬೇಕಾದ ನಡತೆ ಮತ್ತು ನೀತಿ ನಿಯಮಗಳನ್ನು ಇವು ವಿವರಿಸುತ್ತವೆ.
   * ಉದಾಹರಣೆಗೆ: ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದು, ಕರ್ತವ್ಯ ನಿಷ್ಠೆ, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು, ಆಸ್ತಿ ವಿವರಗಳನ್ನು ಘೋಷಿಸುವುದು ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ಪೋಷಕತ್ವ ಹೊಂದಿರುವ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳದಿರುವುದು.
 * ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು (Karnataka Civil Services (Classification, Control and Appeal) Rules - CCA Rules):
   * ಇವು ಸರ್ಕಾರಿ ನೌಕರರ ಮೇಲಿನ ಶಿಸ್ತಿನ ಕ್ರಮಗಳು, ದಂಡನೆಗಳು (Penalties) ಮತ್ತು ಅವುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಧಾನಗಳ ಕುರಿತು ವ್ಯವಹರಿಸುತ್ತವೆ.
   * ದಂಡನೆಗಳಲ್ಲಿ ಗದರಿಕೆ (Censure), ವೇತನ ಬಡ್ತಿ ತಡೆಹಿಡಿಯುವಿಕೆ (Withholding of Increments), ಕಡ್ಡಾಯ ನಿವೃತ್ತಿ (Compulsory Retirement), ಹುದ್ದೆಯಿಂದ ವಜಾ ಮಾಡುವಿಕೆ (Dismissal) ಮುಂತಾದವು ಸೇರಿವೆ.
 * ಇತರ ಪ್ರಮುಖ ನಿಯಮಗಳು:
   * ನೇಮಕಾತಿ ನಿಯಮಗಳು: ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಸಂಬಂಧಿಸಿದ ನಿಯಮಗಳು.
   * ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು (Compassionate Appointment Rules): ಸೇವೆಯಲ್ಲಿರುವಾಗಲೇ ನಿಧನರಾದ ನೌಕರರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ನಿಯಮಗಳು.
   * ವೈದ್ಯಕೀಯ ಚಿಕಿತ್ಸಾ ನಿಯಮಗಳು (Medical Attendance Rules): ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮರುಪಾವತಿಗೆ ಸಂಬಂಧಿಸಿದ ನಿಯಮಗಳು.
ಈ ನಿಯಮಗಳಲ್ಲಿ ಕಾಲಕಾಲಕ್ಕೆ ಸರ್ಕಾರದ ಆದೇಶಗಳು, ತಿದ್ದುಪಡಿಗಳು ಮತ್ತು ಪರಿಷ್ಕರಣೆಗಳು ನಡೆಯುತ್ತಿರುತ್ತವೆ. ನಿರ್ದಿಷ್ಟ ನಿಯಮದ ಬಗ್ಗೆ ಹೆಚ್ಚು ವಿವರ ಬೇಕಿದ್ದರೆ ಕೇಳಬಹುದು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಿಯಮಗಳು ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ ಮತ್ತು ವಿವಿಧ ನಿಯಮಗಳ ಅಡಿಯಲ್ಲಿ ವಿವರಿಸಲಾಗಿದೆ. ಅವುಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಪ್ರಮುಖ ವಿಭಾಗಗಳಲ್ಲಿ ನೋಡಬಹುದು:
 * ಕರ್ನಾಟಕ ಸಿವಿಲ್ ಸೇವಾ ನಿಯಮಗಳು (Karnataka Civil Services Rules - KCSR):
   * ಇವು ರಾಜ್ಯ ಸರ್ಕಾರಿ ನೌಕರರ ಸೇವಾ ಷರತ್ತುಗಳು, ನೇಮಕಾತಿ, ವೇತನ, ಭತ್ಯೆಗಳು, ರಜೆ (Leave), ಪಿಂಚಣಿ (Pension), ನಿವೃತ್ತಿ ಮತ್ತು ಪ್ರಯಾಣ ಭತ್ಯೆ (Travelling Allowance) ಮುಂತಾದ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಮೂಲ ನಿಯಮಗಳಾಗಿವೆ.
   * ಈ ನಿಯಮಗಳು ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯಿಸುತ್ತವೆ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ).
 * ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು (Karnataka Civil Services (Conduct) Rules):
   * ಸರ್ಕಾರಿ ನೌಕರರು ತಮ್ಮ ಅಧಿಕೃತ ಮತ್ತು ವೈಯಕ್ತಿಕ ಜೀವನದಲ್ಲಿ ಅನುಸರಿಸಬೇಕಾದ ನಡತೆ ಮತ್ತು ನೀತಿ ನಿಯಮಗಳನ್ನು ಇವು ವಿವರಿಸುತ್ತವೆ.
   * ಉದಾಹರಣೆಗೆ: ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದು, ಕರ್ತವ್ಯ ನಿಷ್ಠೆ, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು, ಆಸ್ತಿ ವಿವರಗಳನ್ನು ಘೋಷಿಸುವುದು ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ಪೋಷಕತ್ವ ಹೊಂದಿರುವ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳದಿರುವುದು.
 * ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು (Karnataka Civil Services (Classification, Control and Appeal) Rules - CCA Rules):
   * ಇವು ಸರ್ಕಾರಿ ನೌಕರರ ಮೇಲಿನ ಶಿಸ್ತಿನ ಕ್ರಮಗಳು, ದಂಡನೆಗಳು (Penalties) ಮತ್ತು ಅವುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಧಾನಗಳ ಕುರಿತು ವ್ಯವಹರಿಸುತ್ತವೆ.
   * ದಂಡನೆಗಳಲ್ಲಿ ಗದರಿಕೆ (Censure), ವೇತನ ಬಡ್ತಿ ತಡೆಹಿಡಿಯುವಿಕೆ (Withholding of Increments), ಕಡ್ಡಾಯ ನಿವೃತ್ತಿ (Compulsory Retirement), ಹುದ್ದೆಯಿಂದ ವಜಾ ಮಾಡುವಿಕೆ (Dismissal) ಮುಂತಾದವು ಸೇರಿವೆ.
 * ಇತರ ಪ್ರಮುಖ ನಿಯಮಗಳು:
   * ನೇಮಕಾತಿ ನಿಯಮಗಳು: ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಸಂಬಂಧಿಸಿದ ನಿಯಮಗಳು.
   * ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು (Compassionate Appointment Rules): ಸೇವೆಯಲ್ಲಿರುವಾಗಲೇ ನಿಧನರಾದ ನೌಕರರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ನಿಯಮಗಳು.
   * ವೈದ್ಯಕೀಯ ಚಿಕಿತ್ಸಾ ನಿಯಮಗಳು (Medical Attendance Rules): ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮರುಪಾವತಿಗೆ ಸಂಬಂಧಿಸಿದ ನಿಯಮಗಳು.
ಈ ನಿಯಮಗಳಲ್ಲಿ ಕಾಲಕಾಲಕ್ಕೆ ಸರ್ಕಾರದ ಆದೇಶಗಳು, ತಿದ್ದುಪಡಿಗಳು ಮತ್ತು ಪರಿಷ್ಕರಣೆಗಳು ನಡೆಯುತ್ತಿರುತ್ತವೆ. ನಿರ್ದಿಷ್ಟ ನಿಯಮದ ಬಗ್ಗೆ ಹೆಚ್ಚು ವಿವರ ಬೇಕಿದ್ದರೆ ಕೇಳಬಹುದು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಿಯಮಗಳು ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ ಮತ್ತು ವಿವಿಧ ನಿಯಮಗಳ ಅಡಿಯಲ್ಲಿ ವಿವರಿಸಲಾಗಿದೆ. ಅವುಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಪ್ರಮುಖ ವಿಭಾಗಗಳಲ್ಲಿ ನೋಡಬಹುದು:
 * ಕರ್ನಾಟಕ ಸಿವಿಲ್ ಸೇವಾ ನಿಯಮಗಳು (Karnataka Civil Services Rules - KCSR):
   * ಇವು ರಾಜ್ಯ ಸರ್ಕಾರಿ ನೌಕರರ ಸೇವಾ ಷರತ್ತುಗಳು, ನೇಮಕಾತಿ, ವೇತನ, ಭತ್ಯೆಗಳು, ರಜೆ (Leave), ಪಿಂಚಣಿ (Pension), ನಿವೃತ್ತಿ ಮತ್ತು ಪ್ರಯಾಣ ಭತ್ಯೆ (Travelling Allowance) ಮುಂತಾದ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಮೂಲ ನಿಯಮಗಳಾಗಿವೆ.
   * ಈ ನಿಯಮಗಳು ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯಿಸುತ್ತವೆ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ).
 * ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು (Karnataka Civil Services (Conduct) Rules):
   * ಸರ್ಕಾರಿ ನೌಕರರು ತಮ್ಮ ಅಧಿಕೃತ ಮತ್ತು ವೈಯಕ್ತಿಕ ಜೀವನದಲ್ಲಿ ಅನುಸರಿಸಬೇಕಾದ ನಡತೆ ಮತ್ತು ನೀತಿ ನಿಯಮಗಳನ್ನು ಇವು ವಿವರಿಸುತ್ತವೆ.
   * ಉದಾಹರಣೆಗೆ: ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದು, ಕರ್ತವ್ಯ ನಿಷ್ಠೆ, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು, ಆಸ್ತಿ ವಿವರಗಳನ್ನು ಘೋಷಿಸುವುದು ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರಿ ಪೋಷಕತ್ವ ಹೊಂದಿರುವ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳದಿರುವುದು.
 * ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು (Karnataka Civil Services (Classification, Control and Appeal) Rules - CCA Rules):
   * ಇವು ಸರ್ಕಾರಿ ನೌಕರರ ಮೇಲಿನ ಶಿಸ್ತಿನ ಕ್ರಮಗಳು, ದಂಡನೆಗಳು (Penalties) ಮತ್ತು ಅವುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಧಾನಗಳ ಕುರಿತು ವ್ಯವಹರಿಸುತ್ತವೆ.
   * ದಂಡನೆಗಳಲ್ಲಿ ಗದರಿಕೆ (Censure), ವೇತನ ಬಡ್ತಿ ತಡೆಹಿಡಿಯುವಿಕೆ (Withholding of Increments), ಕಡ್ಡಾಯ ನಿವೃತ್ತಿ (Compulsory Retirement), ಹುದ್ದೆಯಿಂದ ವಜಾ ಮಾಡುವಿಕೆ (Dismissal) ಮುಂತಾದವು ಸೇರಿವೆ.
 * ಇತರ ಪ್ರಮುಖ ನಿಯಮಗಳು:
   * ನೇಮಕಾತಿ ನಿಯಮಗಳು: ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಸಂಬಂಧಿಸಿದ ನಿಯಮಗಳು.
   * ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು (Compassionate Appointment Rules): ಸೇವೆಯಲ್ಲಿರುವಾಗಲೇ ನಿಧನರಾದ ನೌಕರರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ನಿಯಮಗಳು.
   * ವೈದ್ಯಕೀಯ ಚಿಕಿತ್ಸಾ ನಿಯಮಗಳು (Medical Attendance Rules): ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮರುಪಾವತಿಗೆ ಸಂಬಂಧಿಸಿದ ನಿಯಮಗಳು.
ಈ ನಿಯಮಗಳಲ್ಲಿ ಕಾಲಕಾಲಕ್ಕೆ ಸರ್ಕಾರದ ಆದೇಶಗಳು, ತಿದ್ದುಪಡಿಗಳು ಮತ್ತು ಪರಿಷ್ಕರಣೆಗಳು ನಡೆಯುತ್ತಿರುತ್ತವೆ. ನಿರ್ದಿಷ್ಟ ನಿಯಮದ ಬಗ್ಗೆ ಹೆಚ್ಚು ವಿವರ ಬೇಕಿದ್ದರೆ ಕೇಳಬಹುದು.

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : ಸರ್ಕಾರದಿಂದ ಕಡ್ಡಾಯ ಜೀವ ವಿಮಾ ಪಾಲಿಸಿಗಳಿಗೆ `ಬೋನಸ್' ಘೋಷಣೆ

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : ಸರ್ಕಾರದಿಂದ ಕಡ್ಡಾಯ ಜೀವ ವಿಮಾ ಪಾಲಿಸಿಗಳಿಗೆ `ಬೋನಸ್' ಘೋಷಣೆ


ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : ಸರ್ಕಾರದಿಂದ ಕಡ್ಡಾಯ ಜೀವ ವಿಮಾ ಪಾಲಿಸಿಗಳಿಗೆ `ಬೋನಸ್' ಘೋಷಣೆಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ:01.04.2020 ರಿಂದ 31.03.2022 ಕ್ಕೆ ಅಂತ್ಯಗೊಂಡ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.


ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ಮೇಲೆ ಓದಲಾದ ಪತ್ರದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ರ ನಿಯಮ-22ರನ್ವಯ ವಿಮಾ ಮೌಲ್ಯಮಾಪನವನ್ನು ದೈವಾರ್ಷಿಕವಾಗಿ ಮಾಡಿಸಬೇಕಾಗಿದ್ದು, ಅದರನ್ವಯ 2020-2022ನೇ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಮೌಲ್ಯಮಾಪನವನ್ನು ನಡೆಸಿ, ಅಧಿಲಾಭಾಂಶವನ್ನು ಘೋಷಿಸಲು ಅನುವಾಗುವಂತೆ ಮೌಲ್ಯಮಾಪನ ಕಾರ್ಯ ಕೈಗೊಳ್ಳಲು ವಿಮಾ ಗಣಕಕಾರರನ್ನು ನೇಮಿಸದ್ದು, ವಿಮಾ ಗಣಕಕಾರರು 2020-2022ನೇ ಅವಧಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಈ ಕೆಳಕಂಡಂತೆ ಮೌಲ್ಯಮಾಪನ ವರದಿ ನೀಡಿರುತ್ತಾರೆ.

ವಿಮಾ ಗಣಕರು ತಮ್ಮ ವರದಿಯಲ್ಲಿ ದಿನಾಂಕ:31.03.2022 ರಂದು ಚಾಲ್ತಿಯಲ್ಲಿರುವ ಎಲ್ಲಾ ಪಾಲಿಸಿಗಳಿಗೆ 'ಪ್ರತಿ ಸಾವಿರ ವಿಮಾ ಮೊತ್ತಕ್ಕೆ ಪ್ರತಿ ವರ್ಷಕ್ಕೆ ರೂ.80/- ರಂತೆ ಪ್ರತ್ಯಾವರ್ತಿ ಲಾಭಾಂಶವನ್ನು ಘೋಷಿಸಲು ಹಾಗೂ ಈ ಉದ್ದೇಶಕ್ಕಾಗಿ ಮೌಲ್ಯಮಾಪನದ ಅನುಸಾರ ಒಟ್ಟಾರೆಯಾಗಿ ಹೆಚ್ಚಳವಾಗಿರುವ ರೂ. 2524.53 ಕೋಟಿಗಳಲ್ಲಿ ರೂ.1955.95 ಕೋಟಿಗಳನ್ನು ಸರಳ ಪ್ರತ್ಯಾವರ್ತಿ ಲಾಭಾಂಶವಾಗಿ ವಿತರಣೆ ಮಾಡಲು ಹಾಗೂ ಉಳಿದ ರೂ.568.57 ಕೋಟಿ ಮೊತ್ತವನ್ನು ಅವರ್ಗೀಕೃತವಾಗಿ ಮುಂದುವರಿಸಲ್ಪಟ್ಟ ಮೊಬಲಗು ಎಂದು ಪರಿಗಣಿಸಿ ಮುಂದಿನ ಮೌಲ.ಮಾಪನ ಅವಧಿಗೆ ಕೊಂಡೊಯ್ಯಲು ವಿಮಾ ಗಣಕರು ಶಿಫಾರಸ್ಸು ಮಾಡಿರುತ್ತಾರೆ.

ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ವಿಮಾ ಗಣಕರು ಮೌಲ್ಯಮಾಪನ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಪರಿಗಣಿಸಿ, ದಿನಾಂಕ: 31.03.2022 ರಂದು ಚಾಲ್ತಿಯಲ್ಲಿದ್ದ ಪಾಲಿಸಿಗಳ ಮೇಲೆ ವಿಮಾ ಮೊತ್ತದ ಪ್ರತಿ ರೂ. 1000 ಗಳಿಗೆ ವಾರ್ಷಿಕವಾಗಿ ರೂ.80/- ರ ದರದಲ್ಲಿ ಬೋನಸ್ ನೀಡುವುದರ ಜೊತೆಗೆ ದಿನಾಂಕ:01.04.2022 ರಿಂದ 31.03.2024ರ ಅವಧಿಯಲ್ಲಿ ಅವಧಿಪೂರ್ಣ, ಮರಣಜನ್ಯ ಹಾಗೂ ಎಲ್ಲಾ ವಿಮಾ ತ್ಯಾಗ ಮೌಲ್ಯಗಳಿಂದ ಹೊರಹೋಗಿರುವ ಪಾಲಿಸಿಗಳಿಗೆ ಮುಂದಿನ ಮೌಲ್ಯಮಾಪನ ಅವಧಿಯವರೆಗೆ ಪ್ರತಿ ರೂ.1000/- ಗಳಿಗೆ ವಾರ್ಷಿಕವಾಗಿ ರೂ.80/- ಗಳ ಮಧ್ಯಂತರ ಅಧಿಲಾಭಾಂಶವನ್ನು ನೀಡಲು ಸರ್ಕಾರದ ಅನುಮೋದನೆಯನ್ನು ಕೋರಿರುವ ಪ್ರಸ್ತಾವನೆಯನ್ನು ವಿವರವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 79 ಕವಿಇ 2025, ಬೆಂಗಳೂರು, ದಿನಾಂಕ: 17 ನೇ ಸೆಪ್ಟೆಂಬರ್ 2025.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ನಿರ್ವಹಿಸುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ, 2020-2022 ರ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯನ್ನು ಆಧರಿಸಿ ಈ ಕೆಳಕಂಡಂತೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡಿದೆ.

(i) 01.04.2020 80 31.03.2022 ថ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ಲಾಭಾಂಶ(Bonus) ನೀಡುವುದು.

(ii) ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ:01.04.2022 ರಿಂದ 31.03.2024 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ನೀಡುವುದು. ಮಧ್ಯಂತರ ಲಾಭಾಂಶವನ್ನು (Interim Bonus) ನೀಡುವುದು.

ಮಂಗಳವಾರ, ಸೆಪ್ಟೆಂಬರ್ 30, 2025

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ಶಿಕ್ಷಣ ಸಂಘ (NESTS), ಶಿಕ್ಷಕರು ಮತ್ತು ಇತರ ಹುದ್ದೆಗಳ ನೇಮಕಾತಿಗಾಗಿ EMRS ನೇಮಕಾತಿ 2023 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ

ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ 400 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) 7,267 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 23.

ವಿವಿಧ ಉದ್ಯೋಗ ಖಾಲಿ ಹುದ್ದೆಗಳ ವಿವರಗಳು

ಶಾಲಾ ಪ್ರಾಂಶುಪಾಲರು

ಖಾಲಿ ಹುದ್ದೆಗಳ ಸಂಖ್ಯೆ: 225

ಶೈಕ್ಷಣಿಕ ಅರ್ಹತೆ: ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪದವಿ ಹೊಂದಿರಬೇಕು. ಅಲ್ಲದೆ, 12 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

ವಯಸ್ಸಿನ ಅರ್ಹತೆ: 50 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಸಂಬಳ: ₹78,800 - ₹2,09,200

ಸ್ನಾತಕೋತ್ತರ ಶಿಕ್ಷಕರು (PGT)

ಖಾಲಿ ಹುದ್ದೆಗಳ ಸಂಖ್ಯೆ: 1,460

ಇಂಗ್ಲಿಷ್ - 112

ಹಿಂದಿ - 81

ಗಣಿತ - 134

ರಸಾಯನಶಾಸ್ತ್ರ - 169

ಭೌತಶಾಸ್ತ್ರ - 198

ಜೀವಶಾಸ್ತ್ರ - 99

ಇತಿಹಾಸ - 140

ಭೂಗೋಳ - 98

ವಾಣಿಜ್ಯ - 120

ಅರ್ಥಶಾಸ್ತ್ರ - 155

ಕಂಪ್ಯೂಟರ್ ವಿಜ್ಞಾನ - 154

ಶೈಕ್ಷಣಿಕ ಅರ್ಹತೆ: ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಪದವಿ ಹೊಂದಿರಬೇಕು.

ವಯಸ್ಸಿನ ಅರ್ಹತೆ: 40 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.

ವೇತನ: ₹47,600 - ₹1,51,100

ಪದವೀಧರ ಶಿಕ್ಷಕರು (TGT)

ಖಾಲಿ ಹುದ್ದೆಗಳ ಸಂಖ್ಯೆ: 3,962

ಹಿಂದಿ - 424

ಇಂಗ್ಲಿಷ್ - 395

ಗಣಿತ - 381

ಸಾಮಾಜಿಕ ಅಧ್ಯಯನಗಳು - 392

ವಿಜ್ಞಾನ - 408

ಕಂಪ್ಯೂಟರ್ ಸೈನ್ಸ್ - 550

ಅಸ್ಸಾಮಿ - 8

ಬೋಡೋ - 2

ಬೆಂಗಾಲಿ - 8

ಗಾರೋ - 1

ಗುಜರಾತಿ - 2

ಕನ್ನಡ - 6

ಖಾಸಿ - 3

ಮಲಯಾಳಂ - 2

ಮಣಿಪುರಿ - 11

ಮಿಜೋ - 6

ಒಡಿಯಾ - 57

ಸಂತಾಲಿ - 71

ತೆಲುಗು - 44

ಉರ್ದು - 2

ಸಂಗೀತ - 314

ಕಲೆ - 279

ಪಿಇಟಿ (ಪುರುಷ) - 173

ಪಿಇಟಿ (ಮಹಿಳೆ) - 299

ಗ್ರಂಥಪಾಲಕ - 124

ಶೈಕ್ಷಣಿಕ ಅರ್ಹತೆ: ಸ್ನಾತಕೋತ್ತರ ಪದವಿ ಮತ್ತು ಸಂಬಂಧಿತ ವಿಷಯದಲ್ಲಿ ಬಿ.ಎಡ್ ಪದವಿ.

ವಯಸ್ಸಿನ ಅರ್ಹತೆ: 35 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ವೇತನ: ₹44,900 - ₹1,42,400. ದೈಹಿಕ ಶಿಕ್ಷಣ ಶಿಕ್ಷಕರು ₹35,400 - ₹1,12,400

ಮಹಿಳಾ ದಾದಿಯರು

ಖಾಲಿ ಹುದ್ದೆಗಳ ಸಂಖ್ಯೆ: 550

ಶೈಕ್ಷಣಿಕ ಅರ್ಹತೆ: ಬಿಎಸ್ಸಿ ನರ್ಸಿಂಗ್ ಮಾಡಿರಬೇಕು.

ವೇತನ: ₹29,200 - ₹92,300

ವಾರ್ಡನ್

ಖಾಲಿ ಹುದ್ದೆಗಳ ಸಂಖ್ಯೆ: 635

ಶೈಕ್ಷಣಿಕ ಅರ್ಹತೆ: ಪದವಿ ಮಾಡಿರಬೇಕು.

ವೇತನ: ₹29,200 - ₹92,300

ಲೆಕ್ಕಪರಿಶೋಧಕ

ಖಾಲಿ ಹುದ್ದೆಗಳ ಸಂಖ್ಯೆ: 61
ಶಿಕ್ಷಣ: ವಾಣಿಜ್ಯ ಪದವಿ.

ವಯಸ್ಸಿನ ಅರ್ಹತೆ: 30 ವರ್ಷಕ್ಕಿಂತ ಕಡಿಮೆ ಇರಬೇಕು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.

ಸಂಬಳ: ₹35,400 - ₹1,12,400

ಜೂನಿಯರ್ ಸೆಕ್ರೆಟೇರಿಯಲ್ ಅಸಿಸ್ಟೆಂಟ್ (JSA)

ಖಾಲಿ ಹುದ್ದೆಗಳ ಸಂಖ್ಯೆ: 228
ಶಿಕ್ಷಣ: 12ನೇ ತರಗತಿ ಉತ್ತೀರ್ಣರಾಗಿರಬೇಕು. ಟೈಪಿಂಗ್ನಲ್ಲಿ ಪರಿಣತಿ ಹೊಂದಿರಬೇಕು.
ಸಂಬಳ: ₹19,900 - ₹63,200

ಲ್ಯಾಬ್ ಅಸಿಸ್ಟೆಂಟ್
ಖಾಲಿ ಹುದ್ದೆಗಳ ಸಂಖ್ಯೆ: 146
ಶಿಕ್ಷಣ: 10ನೇ ತರಗತಿ ಮತ್ತು ಪ್ರಮಾಣಪತ್ರ ಕೋರ್ಸ್ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು.
ಸಂಬಳ: ₹18,000 - ₹56,900

ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವಿಕೆ

ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಈ ಹುದ್ದೆಗಳಿಗೆ, ಅರ್ಜಿದಾರರು https://examinationservices.nic.in/ExaminationServices/ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.10.2025

ಅರ್ಜಿ ಶುಲ್ಕ: ಪ್ರಾಂಶುಪಾಲರು - ₹2,000, ಶಿಕ್ಷಕರು - ₹1,500, ಇತರ ಹುದ್ದೆಗಳು - ₹1,000.

ಸೋಮವಾರ, ಸೆಪ್ಟೆಂಬರ್ 29, 2025

ಸೆಪ್ಟೆಂಬರ್ 30 ಗಡುವಿಗೆ ಮುನ್ನ: ಕೇಂದ್ರ ನೌಕರರಿಗೆ NPS ಅಥವಾ UPS ಆಯ್ಕೆ ತೀರ್ಮಾನದ ಎಚ್ಚರಿಕೆ ಘಂಟೆ!

ಲೋಕಸಭೆಯಲ್ಲಿ ಹಣಕಾಸು ಸಚಿವಾಲಯ ಹಂಚಿಕೊಂಡ ಮಾಹಿತಿ ಪ್ರಕಾರ, ಜುಲೈ 2025ರ ವೇಳೆಗೆ ಕೇವಲ 1.37 ರಷ್ಟು ಅರ್ಹ ಸಿಬ್ಬಂದಿ UPS ಆಯ್ಕೆ ಮಾಡಿಕೊಂಡಿದ್ದಾರೆ. ಅನೇಕರು ಸ್ಥಿರತೆ ಮತ್ತು ಬೆಳವಣಿಗೆಯ ಸಾಮರ್ಥ್ಯದ ನಡುವೆ ಆಯ್ಕೆ ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ.

ನಿಮ್ಮ ಆಯ್ಕೆಗೆ ಸಹಾಯ ಮಾಡಲು ಎರಡೂ ಯೋಜನೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ:

NPS ಬಗ್ಗೆ ತಿಳಿದುಕೊಳ್ಳಿ

2004 ರಲ್ಲಿ ಪ್ರಾರಂಭವಾದ NPS, ಜನವರಿ 1, 2004 ರ ನಂತರ ಸೇರಿಕೊಂಡ ಕೇಂದ್ರ ಸರ್ಕಾರಿ ನೌಕರರಿಗೆ ಲಭ್ಯವಿರುವ ಮಾರುಕಟ್ಟೆ-ಸಂಯೋಜಿತ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಇದು ಷೇರುಗಳು, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡುತ್ತದೆ, ಇದು ಹೊಂದಿಕೊಳ್ಳುವಿಕೆಯನ್ನು ನೀಡುತ್ತದೆ ಆದರೆ ಖಾತರಿಪಡಿಸಿದ ಆದಾಯವನ್ನು ನೀಡುವುದಿಲ್ಲ.

ಪ್ರಮುಖ ವೈಶಿಷ್ಟ್ಯಗಳು:

ನೌಕರರು ತಮ್ಮ ಅಪಾಯದ ಆಧಾರದ ಮೇಲೆ ಹೂಡಿಕೆಗಳನ್ನು ಹಂಚಬಹುದು. ನಿವೃತ್ತಿಯ ಸಮಯದಲ್ಲಿ, ಶೇ 60 ರಷ್ಟು ನಿಧಿಯನ್ನು ತೆರಿಗೆ-ಮುಕ್ತವಾಗಿ ಹಿಂಪಡೆಯಬಹುದು, ಉಳಿದ ಹಣದಿಂದ ಮಾಸಿಕ ಪಾವತಿಗಳಿಗಾಗಿ ಪಿಂಚಣಿ ಪಡೆಯಬಹುದು.

ಅನುಕೂಲಗಳು:

ಕಾಲಾನಂತರದಲ್ಲಿ ಹೆಚ್ಚಿನ ಆದಾಯದ ಸಾಮರ್ಥ್ಯ; ಉದ್ಯೋಗಗಳಾದ್ಯಂತ ವರ್ಗಾಯಿಸಬಹುದು; ವಿಭಾಗ 80C, 80CCD(1) ಅಡಿಯಲ್ಲಿ ತೆರಿಗೆ ಕಡಿತಗಳು ಮತ್ತು 80CCD(1B) ಅಡಿಯಲ್ಲಿ ಹೆಚ್ಚುವರಿ ₹50,000 ಕಡಿತ ಲಭ್ಯ.

UPS ಎಂದರೇನು?

ಜನವರಿ 2025 ರಲ್ಲಿ ಅಧಿಸೂಚಿಸಲ್ಪಟ್ಟು, ಏಪ್ರಿಲ್ 1 ರಿಂದ ಜಾರಿಗೆ ಬಂದ UPS, ಹಳೆಯ ಪಿಂಚಣಿ ವ್ಯವಸ್ಥೆಯ ಅಂಶಗಳನ್ನು NPS ನೊಂದಿಗೆ ಮಿಶ್ರಣ ಮಾಡುತ್ತದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಕನಿಷ್ಠ 10 ವರ್ಷಗಳ ಸೇವಾವಧಿ ಹೊಂದಿರುವವರಿಗೆ ಖಾತರಿಪಡಿಸಿದ ಪಾವತಿಗಳನ್ನು ಭರವಸೆ ನೀಡುತ್ತದೆ.

ಪ್ರಮುಖ ವೈಶಿಷ್ಟ್ಯಗಳು:

ಕಳೆದ 12 ತಿಂಗಳ ಸರಾಸರಿ ಮೂಲ ವೇತನದ ಶೇ 50 ರಷ್ಟು ಖಾತರಿಪಡಿಸಿದ ಪಿಂಚಣಿ (25 ವರ್ಷಗಳ ನಂತರ); ಕನಿಷ್ಠ ₹10,000 ಮಾಸಿಕ ಪಿಂಚಣಿ; ಸಂಗಾತಿಗಳಿಗೆ ಶೇ 60 ರಷ್ಟು ಕುಟುಂಬ ಪಿಂಚಣಿ; ಹಣದುಬ್ಬರ-ಸಂಯೋಜಿತ ತುಟ್ಟಿ ಭತ್ಯೆ; ಮತ್ತು ಪ್ರತಿ ಆರು ತಿಂಗಳ ಸೇವೆಗೆ ಗಳಿಸಿದ ವೇತನದ ಶೇ 10 ರಷ್ಟು ಒಂದು ಬಾರಿ ಗರಿಷ್ಠ ಪ್ರಯೋಜನ.

ಅನುಕೂಲಗಳು:

ನಿವೃತ್ತಿಯ ನಂತರ ಊಹಿಸಬಹುದಾದ ಆದಾಯ; ಮಾರುಕಟ್ಟೆ ಕುಸಿತಗಳಿಂದ ರಕ್ಷಣೆ. ಅನಾನುಕೂಲಗಳು: ಕಡಿಮೆ ನಮ್ಯತೆ; ಮಾರುಕಟ್ಟೆ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಕಡಿಮೆ ಬೆಳವಣಿಗೆ.

ಏಪ್ರಿಲ್ ಮತ್ತು ಆಗಸ್ಟ್ 2025 ರ ನಡುವೆ ಸೇರಿಕೊಂಡ ನೌಕರರು ಇತ್ತೀಚಿನ ಸರ್ಕಾರಿ ಅಧಿಸೂಚನೆಯ ಪ್ರಕಾರ ಗಡುವಿನೊಳಗೆ NPS ನಿಂದ UPS ಗೆ ಬದಲಾಯಿಸಬಹುದು. ಈಗಾಗಲೇ UPS ನಲ್ಲಿರುವವರು NPS ಗೆ ಮರಳಲು ಒಂದು ಬಾರಿ ಆಯ್ಕೆ ಹೊಂದಿದ್ದಾರೆ, ಆದರೆ ನಿವೃತ್ತಿಗೆ ಒಂದು ವರ್ಷದ ಮೊದಲು ಅಥವಾ ಸ್ವಯಂ ನಿವೃತ್ತಿಗೆ ಮೂರು ತಿಂಗಳ ಮೊದಲು ಮಾತ್ರ, ಯಾವುದೇ ಶಿಸ್ತಿನ ಸಮಸ್ಯೆಗಳಿಲ್ಲದಿದ್ದರೆ.

NPS vs UPS: ತೆರಿಗೆ ಚಿಕಿತ್ಸೆ

ಹಣಕಾಸು ಸೇವೆಗಳ ಇಲಾಖೆಯ FAQ ಗಳಲ್ಲಿ ಸ್ಪಷ್ಟಪಡಿಸಿದಂತೆ, ಎರಡೂ ಯೋಜನೆಗಳು ಒಂದೇ ರೀತಿಯ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಮೂಲ ವೇತನದ ಜೊತೆಗೆ ತುಟ್ಟಿ ಭತ್ಯೆಯ ಶೇ 10 ರಷ್ಟು ನೌಕರರ ಕೊಡುಗೆಗಳು ವಿಭಾಗ 80CCD(1) ಅಡಿಯಲ್ಲಿ ಕಡಿತಗಳಿಗೆ ಅರ್ಹವಾಗಿವೆ. ಸರ್ಕಾರದ ಕೊಡುಗೆಗಳನ್ನು 80CCD(2) ಅಡಿಯಲ್ಲಿ ಕಡಿತ ಮಾಡಬಹುದು.

ಹಣ ಹಿಂಪಡೆಯುವಿಕೆ: NPS ನಲ್ಲಿ ನಿಧಿಯ ಶೇ 60 ರಷ್ಟು ತೆರಿಗೆ-ಮುಕ್ತ; UPS ನಲ್ಲಿ ಇದೇ ರೀತಿ, ಹೆಚ್ಚುವರಿ ಮೊತ್ತಗಳಿಗೆ ವೇತನದಂತೆ ತೆರಿಗೆ ವಿಧಿಸಲಾಗುತ್ತದೆ. ಪಿಂಚಣಿಗಳಿಗೆ ಆದಾಯವಾಗಿ ತೆರಿಗೆ ವಿಧಿಸಲಾಗುತ್ತದೆ.

ನಿಮ್ಮ ಆಯ್ಕೆ ಯಾವುದು?

UPS ಸ್ಥಿರ ಪ್ರಯೋಜನಗಳೊಂದಿಗೆ ಭದ್ರತೆಗೆ ಆದ್ಯತೆ ನೀಡುತ್ತದೆ, ಇದು ಅಪಾಯ-ವಿರೋಧಿ ವ್ಯಕ್ತಿಗಳಿಗೆ ಸೂಕ್ತವಾಗಿದೆ, ಆದರೆ NPS ಹೂಡಿಕೆಗಳ ಮೂಲಕ ಹೆಚ್ಚಿನ ಆದಾಯವನ್ನು ಬಯಸುವವರಿಗೆ ಸೂಕ್ತವಾಗಿದೆ. ಗಡುವು ಸಮೀಪಿಸುತ್ತಿರುವುದರಿಂದ, ನಿಮ್ಮ ಆರ್ಥಿಕ ಗುರಿಗಳನ್ನು ಪರಿಶೀಲಿಸಿ.

DFS FAQ ಗಳು ಅಥವಾ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಿ, ಏಕೆಂದರೆ ಇದು ದಶಕಗಳ ನಿವೃತ್ತಿ ಜೀವನವನ್ನು ರೂಪಿಸುತ್ತದೆ. ಸರ್ಕಾರದ ಈ ಕ್ರಮವು ಖಚಿತತೆ ಮತ್ತು ನಮ್ಯತೆಯನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ, ಆದರೆ ಸರಿಯಾದ ಆಯ್ಕೆಯು ನಿಮ್ಮ ವೈಯಕ್ತಿಕ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ.


ಬುಧವಾರ, ಸೆಪ್ಟೆಂಬರ್ 24, 2025

ಕೇಂದ್ರ ನೌಕರರಿಗೆ ದೀಪಾವಳಿ ಉಡುಗೊರೆ: 8ನೇ ವೇತನ ಆಯೋಗ, 55% DA 58% ಗೆ ಹೆಚ್ಚಳ ಮತ್ತು ಬೋನಸ್


ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ರಚನೆ, ತುಟ್ಟಿ ಭತ್ಯೆ (DA ಹೆಚ್ಚಳ) ಹೆಚ್ಚಳ ಮತ್ತು ದೀಪಾವಳಿ ಬೋನಸ್ ಪಡೆಯುವ ಸಾಧ್ಯತೆ ಇದೆ.

ಇದು ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ:

1. 8ನೇ ವೇತನ ಆಯೋಗ: ಸರ್ಕಾರವು ಶೀಘ್ರದಲ್ಲೇ 8ನೇ ವೇತನ ಆಯೋಗವನ್ನು ರಚಿಸುವ ಸಾಧ್ಯತೆಯಿದೆ. ಇದು ಜನವರಿ 1, 2026 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಅಕ್ಟೋಬರ್ 2025 ರ ವೇಳೆಗೆ, ಸರ್ಕಾರವು ಕಾರ್ಯಾದೇಶ (ToR) ಗಳನ್ನು ಹೊರಡಿಸಬಹುದು ಮತ್ತು 8ನೇ ವೇತನ ಆಯೋಗವನ್ನು ಅಧಿಕೃತವಾಗಿ ಘೋಷಿಸಬಹುದು.

ಸರ್ಕಾರದಿಂದ ಘೋಷಿಸಲಾಗುವ 8ನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ಪ್ರಸ್ತುತ ವೇತನ ರಚನೆಯನ್ನು ಮೌಲ್ಯಮಾಪನ ಮಾಡಲಿದೆ. 7ನೇ ವೇತನ ಆಯೋಗವು ಗ್ರೇಡ್ ಪೇ ವ್ಯವಸ್ಥೆಯನ್ನು ಹಂತಗಳೊಂದಿಗೆ ಬದಲಾಯಿಸಿ, ರಚನಾತ್ಮಕ ವೇತನ ಶ್ರೇಣಿಯನ್ನು ಜಾರಿಗೆ ತಂದಿತ್ತು. ಕಾಲಾನಂತರದಲ್ಲಿ, ಕೇಂದ್ರ ಸರ್ಕಾರದಲ್ಲಿ ನೌಕರರ ವೇತನದಲ್ಲಿ ಗಣನೀಯ ಬದಲಾವಣೆಗಳು ಆಗಿವೆ.

2. ತುಟ್ಟಿ ಭತ್ಯೆ: ಉದ್ಯೋಗಿಗಳು ಜನವರಿ 1, 2025 ರಿಂದ 55% ರಷ್ಟು DA ಪಡೆಯುತ್ತಿದ್ದಾರೆ. ಈಗ ಜುಲೈ-ಡಿಸೆಂಬರ್ 2025 ರ ಎರಡನೇ ಕಂತನ್ನು ನಿರ್ಧರಿಸಬೇಕಾಗಿದೆ. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ದತ್ತಾಂಶದ ಪ್ರಕಾರ, ಜುಲೈ ತಿಂಗಳ DA 58% ಕ್ಕೆ ತಲುಪಬಹುದು.

ದೀಪಾವಳಿಗೆ ಮೊದಲು, ಸರ್ಕಾರವು 3% DA ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ, ಅಂದರೆ ಉದ್ಯೋಗಿಗಳ DA 55% ರಿಂದ 58% ಕ್ಕೆ ಹೆಚ್ಚಾಗಲಿದೆ.

3. ದೀಪಾವಳಿ ಬೋನಸ್: ಪ್ರತಿ ವರ್ಷ ಸರ್ಕಾರವು ಗೆಜೆಟೆಡ್ ಅಲ್ಲದ ನೌಕರರಿಗೆ ಉತ್ಪಾದಕತೆ ಸಂಬಂಧಿತ ಬೋನಸ್ (PLB) ಅಥವಾ ಅಡ್-ಹಾಕ್ ಬೋನಸ್ ನೀಡುತ್ತದೆ. ಈ ವರ್ಷದ ಬೋನಸ್ ಅನ್ನು ದೀಪಾವಳಿಗೆ ಮೊದಲು ಘೋಷಿಸುವ ನಿರೀಕ್ಷೆಯಿದೆ.

ಹೆಚ್ಚುವರಿ ಪ್ರಶ್ನೆಗಳು (FAQs):

8ನೇ ವೇತನ ಆಯೋಗವನ್ನು ಯಾವಾಗ ಘೋಷಿಸಲಾಗುವುದು? ಇನ್ನೂ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ತುಟ್ಟಿ ಭತ್ಯೆ (DA) ಅನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ? AICPI (ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ) ಆಧಾರದ ಮೇಲೆ DA ನಿರ್ಧರಿಸಲಾಗುತ್ತದೆ.

ಬೋನಸ್‌ಗೆ ತೆರಿಗೆ ಇದೆಯೇ? ಹೌದು, ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ಬೋನಸ್‌ಗೆ ತೆರಿಗೆ ವಿಧಿಸಲಾಗುತ್ತದೆ.



ನೌಕರರ ವರ್ಗವಾರು ವಂತಿಗ ಕಡಿತ ವಿವರ

ನೌಕರರ ವರ್ಗವಾರು ವಂತಿಗ ಕಡಿತ ವಿವರ :

ಗ್ರೂಪ್ ಎ: 1,000 ರೂ.
ಗ್ರೂಪ್ ಬಿ: 500 ರೂ.
ಗ್ರೂಪ್ ಸಿ: 350 ರೂ.
ಗ್ರೂಪ್ ಡಿ: 250 ರೂ.

ಈ ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಅನ್ವಯವಾಗಲಿದೆ . ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನಗದು ರಹಿತವಾಗಿ ಪಡೆಯಲು ಸಹಾಯಕವಾಗಲಿದೆ. ಅಕ್ಟೋಬರ್‌ನಿಂದಲೇ ಇದರ ಪ್ರಯೋಜನಗಳು ಲಭ್ಯವಾಗಲಿವೆ.

ಇದರಿಂದಾಗಿ ಸರಕಾರಿ ನೌಕರರ ಬಹುಕಾಲದ ಬೇಡಿಕೆ ಈಡಾರಿದಂತಾಗಿದೆ.

ಕರ್ತವ್ಯದಲ್ಲಿರುವ 'ರಾಜ್ಯ ಸರ್ಕಾರಿ' ನೌಕರರ ಮೇಲೆ ಹಲ್ಲೆ ನಡೆಸಿದರೆ 2-7 ವರ್ಷ ಜೈಲು ಶಿಕ್ಷೆ ಫಿಕ್ಸ್

ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ಕಾರಿ ಕೆಲಸಕ್ಕೆ ಅಡಚಣೆ ಮತ್ತು ನೌಕರರ ಮೇಲೆ ಹಲ್ಲೆ ಮಾಡುವುದು- ಕಾಲಂ ಮತ್ತು ಕಾಯ್ದೆ ೧೩೨ ಬಿ.ಎನ್.ಎಸ್. 2 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಗೆ ಭಯಪಡಿಸಿ ಹಣ ವಸೂಲಿ ಮಾಡುವುದು -308 (2) ಬಿ.ಎನ್.ಎಸ್. 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಂದ ಇತರೆ ಕಾರಣಗಳಿಂದ ಹಣ ಸುಲಿಗೆ ಮಾಡುವುದು- 309 (4) & (6) ಬಿ.ಎನ್.ಎಸ್. 10 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

 ಕಛೇರಿ ಒಳಗಡೆ ಮತ್ತು ಆವರಣದ ಒಳಗೆ ಗುಂಪು ಜನ ಸೇರಿ ದೊಂಬಿ ಮಾಡುವುದು, ೧೮೯ (೨) ೧೯೦ ಬಿ.ಎನ್.ಎಸ್ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸುಳ್ಳು ದಾಖಲೆಗನ್ನು ಸೃಷ್ಠಿಸಿ ಸರ್ಕಾರಿ ಸೌಲಭ್ಯ ಪಡೆಯುವುದು. 336 (3) ಬಿ.ಎನ್.ಎಸ್. 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ಆಸ್ತಿಗಳನ್ನು ಕಳವು ಮಾಡುವುದು 303 (2) 305 ಬಿ.ಎನ್.ಎಸ್. 3 ರಿಂದ 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಗೆ ಜೀವ ಬೆದರಿಕೆ ಹಾಕುವುದು. 351 (2) & (03) ಬಿ.ಎನ್.ಎಸ್. 2 ರಿಂದ 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಉದ್ಯೋಗಸ್ಥ ಗರ್ಭಿಣಿ ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕುವಂತಿಲ್ಲ (ಸರ್ಕಾರಿ / ಖಾಸಗಿ) 122 29 170 ಮಾತೃತ್ವ ಕಾಯ್ದೆ 1961 ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಮಹಿಳಾ ಸರ್ಕಾರಿ ನೌಕರರಿಗೆ ಕರ್ತವ್ಯದಲ್ಲದ್ದಾಗ ಹಲ್ಲೆ ಮತ್ತು ಮಾನಹಾನಿ ಮಾಡುವುದು. ೧೩೨, ೭೪ ೭೯ ಬಿ.ಎನ್.ಎಸ್. 2 ರಿಂದ 5 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಕೇಂದ್ರ ಲೋಕಸೇವಾ ಆಯೋಗ (UPSC)

ಕೇಂದ್ರ ಲೋಕಸೇವಾ ಆಯೋಗ (UPSC) ಶುಭ ಸುದ್ದಿಯೊಂದನ್ನು ನೀಡಿದೆ. 213 ಹುದ್ದೆಗಳಿಗೆ ನೇಮಕಾತಿಗಾಗಿ ಆಯೋಗ ಅಧಿಸೂಚನೆ ಹೊರಡಿಸಿದೆ. UPSC ಮೂಲಕ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವವರಿಗೆ ಈ ನೇಮಕಾತಿ ಒಂದು ಉತ್ತಮ ಅವಕಾಶ. ವೈದ್ಯಕೀಯ, ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳ ಅಭ್ಯರ್ಥಿಗಳ ಈ ಅವಕಾಶವನ್ನು ಬಳಸಿಕೊಳ್ಳಬಹುದು.


ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಅಕ್ಟೋಬರ್ 2 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು UPSC ಯ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಯುಪಿಎಸ್‌ಸಿ ಉಪನ್ಯಾಸಕ (ಉರ್ದು), ವೈದ್ಯಕೀಯ ಅಧಿಕಾರಿ, ಹೆಚ್ಚುವರಿ ಸರ್ಕಾರಿ ವಕೀಲ, ಸಹಾಯಕ ಕಾನೂನು ಸಲಹೆಗಾರ, ಲೆಕ್ಕಪತ್ರ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 213 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇವುಗಳಲ್ಲಿ 125 ವೈದ್ಯಕೀಯ ಅಧಿಕಾರಿ ಹುದ್ದೆಗಳಾಗಿದ್ದು, ಅತಿ ಹೆಚ್ಚು. ಹೆಚ್ಚುವರಿಯಾಗಿ, 15 ಉಪನ್ಯಾಸಕ (ಉರ್ದು), 5 ಹೆಚ್ಚುವರಿ ಸರ್ಕಾರಿ ವಕೀಲ, 16 ಸಹಾಯಕ ಕಾನೂನು ಸಲಹೆಗಾರ ಮತ್ತು 32 ಲೆಕ್ಕಪತ್ರ ಅಧಿಕಾರಿ ಹುದ್ದೆಗಳಿವೆ.


ಅರ್ಹತೆ ಏನಾಗಿರಬೇಕು?

ಪ್ರತಿಯೊಂದು ಹುದ್ದೆಗೂ ಶೈಕ್ಷಣಿಕ ಅರ್ಹತೆಗಳು ಬದಲಾಗುತ್ತವೆ. ವೈದ್ಯಕೀಯ ಅಧಿಕಾರಿ ಹುದ್ದೆಗೆ ಅಭ್ಯರ್ಥಿಗಳು ಎಂಬಿಬಿಎಸ್ ಪದವಿ ಹೊಂದಿರಬೇಕು. ಉಪನ್ಯಾಸಕ (ಉರ್ದು) ಹುದ್ದೆಗೆ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್. ಪದವಿ ಕಡ್ಡಾಯ. ಹೆಚ್ಚುವರಿ ಸರ್ಕಾರಿ ವಕೀಲ ಮತ್ತು ಸಹಾಯಕ ಕಾನೂನು ಸಲಹೆಗಾರರಂತಹ ಕಾನೂನು ಹುದ್ದೆಗಳಿಗೆ ಎಲ್‌ಎಲ್‌ಬಿ ಪದವಿ ಕಡ್ಡಾಯ. ಇತರ ಹುದ್ದೆಗಳಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಕಡ್ಡಾಯ.

ವಯಸ್ಸಿನ ಮಿತಿ:

ವಿವಿಧ ವರ್ಗಗಳಿಗೆ ವಯಸ್ಸಿನ ಮಿತಿಗಳನ್ನು ಸಹ ನಿಗದಿಪಡಿಸಲಾಗಿದೆ. ಸಾಮಾನ್ಯ (UR) ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 50 ವರ್ಷಗಳು. OBC ಅಭ್ಯರ್ಥಿಗಳು 53 ವರ್ಷಗಳವರೆಗೆ ಅರ್ಜಿ ಸಲ್ಲಿಸಬಹುದು. SC/ST ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 55 ವರ್ಷಗಳು. PwBD (ಅಂಗವಿಕಲ ವ್ಯಕ್ತಿಗಳು) ಗೆ, ಮಿತಿ 56 ವರ್ಷಗಳು.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳು 25 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಆದರೆ ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಂದ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಂದರೆ ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಿ, ನಂತರ ಸಂದರ್ಶನ ನಡೆಸಲಾಗುತ್ತದೆ.

Taxes of India

festival advance ಹಬ್ಬದ ಮುಂಗಡ

ಈ ಆದೇಶ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒ...