ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಗುರುವಾರ, ಮೇ 5, 2022

ಭಾರತದ ಸಂವಿಧಾನ (constitution of India)

 1. ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿದ ಕ್ಯಾಬಿನೆಟ್ ಆಯೋಗ. (1946)

2 . ಭಾರತ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು :- ಡಾ// ಬಾಬು ರಾಜೇಂದ್ರ ಪ್ರಸಾದ್.

3. ಸಂವಿಧಾನ ರಚನಾ ಸಭೆಯ ಉಪಾಧ್ಯಕ್ಷರು ಪ್ರೊಫೆಸರ್.h c  ಮುಖರ್ಜಿ

4. ಸಂವಿಧಾನ ರಚನಾ ಸಭೆಯ ಸಲಹೆಗಾರರು. ಬಿ ಎನ್ ರಾಯ್.

5. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು. ಡಾ// ಬಿ ಆರ್ ಅಂಬೇಡ್ಕರ್.

6. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು. ಸರ್ದಾರ ವಲ್ಲಭಬಾಯಿ ಪಟೇಲ್.

7. ಮೂಲಭೂತ ಉಪಸಮಿತಿ. ಜೆಬಿ ಕೃಪಲಾನಿ

8. ಭಾರತ ಸಂವಿಧಾನವು ಅಂಗೀಕಾರವಾದ ದಿನ:- ನವಂಬರ್ 26, 1949

9. ಭಾರತದ ಸಂವಿಧಾನವು ಜಾರಿಗೆ ಬಂದ ದಿನ:- ಜನೆವರಿ 26, 1950

10. ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು:- ಜವಾಹರ್ಲಾಲ್ ನೆಹರು


                                  🇮🇳

ಬಾಂಗ್ಲಾದೇಶದ ಕುರಿತು ಮಾಹಿತಿ.

ಬಾಂಗ್ಲಾದೇಶ

 ರಾಜ್ಯಧಾನಿ :- ಢಾಕಾ

ನಾಣ್ಯ :- ಟಾಕಾ

ಸ್ವಾತಂತ್ರ್ಯ ಪಡೆದದ್ದು :- march 26 1971 ಪಾಕಿಸ್ತಾನದಿಂದ

ಅಧಿಕೃತ ಭಾಷೆ:- ಬಂಗಾಳಿ

ರಾಷ್ಟ್ರಗೀತೆ :- ಅಮರ್ ಸೋನಾರ್ ಬಂಗಾಳಿ.

ರಾಷ್ಟ್ರಗೀತೆ ಬರೆದವರು :- ರವೀಂದ್ರನಾಥ್ ಟ್ಯಾಗೋರ್.









ಕೃತಕ ಕಾಲು ಕರೆದಿ ಹಣ ಮರುಪಾವತಿ ನಿಯಮ


 

7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಎಷ್ಟು ಏರಿಕೆ

ಆಯೋಗ ತನ್ನ ವರದಿಯಲ್ಲಿ ನೌಕರರಿಗೆ ಸಾಮೂಹಿಕ ವಿಮಾ ಯೋಜನೆ (ಜಿಐಎಸ್) ಎಂದು ಉಲ್ಲೇಖಿಸಿ ವಿವರಣೆ ನೀಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಮೂಲಕ ಕರ್ನಾಟಕ ಸರ...